×
ADVERTISEMENT
ಈ ಕ್ಷಣ :

ಫ್ಯಾಕ್ಟ್ ಚೆಕ್

ADVERTISEMENT

Gadget review 2 23rd may

Subtitle
Last Updated 23 ಮೇ 2023, 9:19 IST
Gadget review 2 23rd may

Fact Check| ಬಿಜೆಪಿ–ಕಾಂಗ್ರೆಸ್ ನಡುವೆ ರಹಸ್ಯ ಒಪ್ಪಂದ?

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್–ಬಿಜೆಪಿ ನಡುವೆ ಒಪ್ಪಂದ ಏರ್ಪಟ್ಟಿದೆ?
Last Updated 18 ಮಾರ್ಚ್ 2023, 10:07 IST
Fact Check| ಬಿಜೆಪಿ–ಕಾಂಗ್ರೆಸ್ ನಡುವೆ ರಹಸ್ಯ ಒಪ್ಪಂದ?

ಫ್ಯಾಕ್ಟ್‌ ಚೆಕ್‌: ಲವ್‌ ಜಿಹಾದ್‌ಗೆ ಬಜರಂಗದಳ ತಡೆಯೊಡ್ಡಿದ್ದು ನಿಜವೇ?

‘ಲವ್‌ ಜಿಹಾದ್‌’ ಪ್ರಕರಣವೊಂದನ್ನು ತಡೆದಿರುವುದಾಗಿ ಬಜರಂಗ ದಳ ಹೇಳಿಕೊಂಡಿದೆ.
Last Updated 20 ಜನವರಿ 2022, 16:12 IST
ಫ್ಯಾಕ್ಟ್‌ ಚೆಕ್‌: ಲವ್‌ ಜಿಹಾದ್‌ಗೆ ಬಜರಂಗದಳ ತಡೆಯೊಡ್ಡಿದ್ದು ನಿಜವೇ?

ಫ್ಯಾಕ್ಟ್‌ಚೆಕ್‌: ಕೇಜ್ರಿವಾಲ್‌, ಭಗವಂತ್‌ ಮಾನ್‌ರ ವೈರಲ್‌ ಚಿತ್ರ ನಿಜವೇ?

ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್‌ ಮತ್ತು ಎಎಪಿ ಸಂಸದ ಭಗವಂತ್‌ ಮಾನ್‌ ಅವರು ಮದ್ಯದಂಗಡಿ ಮುಂದೆ ಕುಳಿತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Last Updated 19 ಜನವರಿ 2022, 15:35 IST
ಫ್ಯಾಕ್ಟ್‌ಚೆಕ್‌: ಕೇಜ್ರಿವಾಲ್‌, ಭಗವಂತ್‌ ಮಾನ್‌ರ ವೈರಲ್‌ ಚಿತ್ರ ನಿಜವೇ?

ಹಾಲು ಮಾರುವಾತ 800 ಮಕ್ಕಳ ತಂದೆಯಾಗಿದ್ದನೇ? ಸತ್ಯ ಸುದ್ದಿ ಏನು?

ದಕ್ಷಿಣ ಕ್ಯಾಲಿಫೋರ್ನಿಯಾದ ಹಾಲು ಮಾರಾಟಗಾರ ರ‍್ಯಾಂಡಲ್ (ರ‍್ಯಾಂಡಿ) ಜೆಫ್ರೀಸ್ (Randall Jeffries) ಎಂಬಾತ, ಸ್ಯಾನ್ ಡೀಗೋ ಪ್ರದೇಶದಲ್ಲಿ ಪ್ರತಿದಿನ ಬೆಳಿಗ್ಗೆ ಹಾಲು ಮಾರುತ್ತಿದ್ದ. ಆ ಕಾಲದಲ್ಲಿ ಪ್ಯಾಕೆಟ್ ಹಾಲು ಇರಲಿಲ್ಲ, ಹೀಗಾಗಿ ಈತನೇ ವಿತರಿಸುತ್ತಿದ್ದ. ಆತ ಸುಂದರನಾಗಿದ್ದ. ಸ್ಥಳೀಯ ಗೃಹಿಣಿಯರು ಈತನಿಂದ ಆಕರ್ಷಿತರಾಗಿದ್ದರು. ಅನೈತಿಕ ಸಂಬಂಧ ಏರ್ಪಡುತ್ತಿತ್ತು. ಆ ಕಾಲದಲ್ಲಿ ಇವನ್ನೆಲ್ಲ ಪತ್ತೆ ಹಚ್ಚುವುದು ಸುಲಭವಾಗಿರಲಿಲ್ಲ. ತಂತ್ರಜ್ಞಾನವೂ ಇರಲಿಲ್ಲ ಎಂದೆಲ್ಲಾ ಸುದ್ದಿಯಲ್ಲಿ ವಿವರಿಸಲಾಗಿತ್ತು.
Last Updated 19 ಜನವರಿ 2022, 8:38 IST
ಹಾಲು ಮಾರುವಾತ 800 ಮಕ್ಕಳ ತಂದೆಯಾಗಿದ್ದನೇ? ಸತ್ಯ ಸುದ್ದಿ ಏನು?

ಫ್ಯಾಕ್ಟ್‌ ಚೆಕ್‌: ರಾಮ ಮಂದಿರ ಕುರಿತು ಅಖಿಲೇಶ್‌ ಯಾದವ್‌ ಟ್ವೀಟಿಸಿದ್ದು ನಿಜವೇ?

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) ನಡುವೆ ಬಿರುಸಿನ ಪೈಪೋಟಿ ನಡೆಯುತ್ತಿರುವ ವೇಳೆಯೇ, ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರು ಮಾಡಿದ್ದಾರೆ ಎನ್ನಲಾದ ಟ್ವೀಟ್‌ ಭಾರಿ ವೈರಲ್‌ ಆಗಿದೆ.
Last Updated 17 ಜನವರಿ 2022, 15:33 IST
ಫ್ಯಾಕ್ಟ್‌ ಚೆಕ್‌: ರಾಮ ಮಂದಿರ ಕುರಿತು ಅಖಿಲೇಶ್‌ ಯಾದವ್‌ ಟ್ವೀಟಿಸಿದ್ದು ನಿಜವೇ?

Fact check: ತಾಲಿಬಾನಿಗಳು ತಾಯಿ, ಮಗುವನ್ನು ಗುಂಡಿಟ್ಟು ಹತ್ಯೆ ಮಾಡಿದ್ದು ನಿಜವೇ?

ಮಹಿಳೆಯು ಕಾರು ಓಡಿಸುತ್ತಿದ್ದಳು ಎಂಬ ಕಾರಣಕ್ಕೆ ತಾಲಿಬಾನಿಗಳು ತಾಯಿ ಹಾಗೂ ಮಗುವನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎನ್ನಲಾದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ.
Last Updated 16 ಜನವರಿ 2022, 18:06 IST
Fact check: ತಾಲಿಬಾನಿಗಳು ತಾಯಿ, ಮಗುವನ್ನು ಗುಂಡಿಟ್ಟು ಹತ್ಯೆ ಮಾಡಿದ್ದು ನಿಜವೇ?
ADVERTISEMENT

FACT CHECK: ಉಪವಾಸನಿರತ ಪೊಲೀಸರಿಗೆ ಯೋಗಿ ಸರ್ಕಾರದಿಂದ ಫಲಾಹಾರ?

ಪೊಲೀಸರು ಸಾಮೂಹಿಕ ಭೋಜನ ಮಾಡುತ್ತಿರುವ ಚಿತ್ರವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದೆ. ‘ಯೋಗಿ ಸರ್ಕಾರವು ನವರಾತ್ರಿಯ ಉಪವಾಸ ಆಚರಿಸುವ ಪೊಲೀಸ್ ಸಿಬ್ಬಂದಿಗೆ ಫಲಾಹಾರದ ವಿಶೇಷ ವ್ಯವಸ್ಥೆ ಮಾಡಿದೆ. ನನ್ನ ಜೀವನದಲ್ಲಿ ಮೊದಲ ಬಾರಿಗೆ ನಾನು ಇಂತಹ ದೃಶ್ಯ ನೋಡಿದ್ದೇನೆ. ಇಂತಹ ದೃಶ್ಯಗಳು ಇಫ್ತಾರ್‌ ವೇಳೆ ಮಾತ್ರ ಕಾಣಸಿಗುತ್ತಿದ್ದವು’ ಎಂಬುದಾಗಿ ಟ್ವಿಟರ್ ಬಳಕೆದಾರರೊಬ್ಬರು ಉಲ್ಲೇಖಿಸಿದ್ದಾರೆ. ಪೊಲೀಸ್ ಮೀಡಿಯಾ ಸೇರಿದಂತೆ ಕೆಲವು ವೆಬ್‌ಸೈಟ್‌ಗಳು ಇದೇ ಅರ್ಥದಲ್ಲಿ ವರದಿ ಮಾಡಿವೆ. ಇಂತಹ ಕಾರ್ಯಕ್ರಮವನ್ನು ಉತ್ತರ ಪ್ರದೇಶ ಸರ್ಕಾರ ಆಯೋಜಿಸಿದೆ ಎಂಬ ಕುರಿತ ಯಾವುದೇ ಅಧಿಕೃತ ದಾಖಲೆಗಳು ಲಭ್ಯವಾಗಿಲ್ಲ ಎಂದು ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆ ತಿಳಿಸಿದೆ.
Last Updated 17 ಅಕ್ಟೋಬರ್ 2021, 19:30 IST
FACT CHECK: ಉಪವಾಸನಿರತ ಪೊಲೀಸರಿಗೆ ಯೋಗಿ ಸರ್ಕಾರದಿಂದ ಫಲಾಹಾರ?

Fact check: ಗಡಿ ದಾಟಿ ಬಂದ ಚೀನಾ ಸೈನಿಕರ ಬಂಧನ?

ಅರುಣಾಚಲ ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ಭಾರತ ಹಾಗೂ ಚೀನಾ ಸೈನಿಕರ ನಡುವೆ ಸಣ್ಣಮಟ್ಟದ ಘರ್ಷಣೆ ನಡೆದಿತ್ತು. ಚೀನಾ ಸೈನಿಕರು ಗಡಿದಾಟಿ ಬಂದಿದ್ದರು ಎನ್ನಲಾಗಿತ್ತು. ಹೀಗೆ ಗಡಿ ದಾಟಿ ಬಂದ ಸುಮಾರು ನೂರು ಸೈನಿಕರನ್ನು ಭಾರತೀಯ ಸೇನೆ ವಶಕ್ಕೆ ಪಡೆದಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದೆ. ಗಾಜಿಯಾಬಾದ್‌ನ ಬಿಜೆಪಿ ಸಂಚಾಲಕ ಆನಂದ್ ಕಲ್ರಾ ಅವರು ಚೀನಾ ಸೈನಿಕರನ್ನು ಬಂಧಿಸಲಾಗಿದೆ ಎಂಬುದನ್ನು ಬಿಂಬಿಸುವ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ. ಹಲವರು ಈ ಚಿತ್ರವನ್ನು ಶೇರ್ ಮಾಡಿದ್ದಾರೆ.
Last Updated 12 ಅಕ್ಟೋಬರ್ 2021, 19:30 IST
Fact check: ಗಡಿ ದಾಟಿ ಬಂದ ಚೀನಾ ಸೈನಿಕರ ಬಂಧನ?

Fact Check: ರಾಜಸ್ಥಾನದ ಜೈಪುರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿತ್ತೇ?

ವಿಡಿಯೊದಲ್ಲಿರುವ ಘಟನೆ ಜೈಪುರಕ್ಕೆ ಸಂಬಂಧಿಸಿದ್ದಲ್ಲ ಎಂದು ‘ಆಲ್ಟ್‌ ನ್ಯೂಸ್‌’ ವರದಿ ಮಾಡಿದೆ. ಈ ವಿಡಿಯೊವನ್ನು 2017ರ ಸೆಪ್ಟೆಂಬರ್‌ನಲ್ಲಿ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯ ಲಾಲ್‌ ಚೌಕದಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ಘಟನೆಗೆ ಸಂಬಂಧಿಸಿದ ವಿಡಿಯೊ ಇದು.
Last Updated 11 ಅಕ್ಟೋಬರ್ 2021, 20:18 IST
Fact Check: ರಾಜಸ್ಥಾನದ ಜೈಪುರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿತ್ತೇ?
ADVERTISEMENT