×
ADVERTISEMENT
ಈ ಕ್ಷಣ :

ರಾಮನಗರ

ADVERTISEMENT

ಸುಭಾಷಿತ

ಸುಭಾಷಿತ
Last Updated 25 ಮೇ 2023, 10:20 IST
ಸುಭಾಷಿತ

PHOTOS | ರಾಮನಗರ: ಮುಳುಗಿದ ಕಾರುಗಳು, ಅಂಡರ್‌ಪಾಸ್‌ನಲ್ಲಿ ಸಿಲುಕಿದ ಬಸ್ ಪ್ರಯಾಣಿಕರು

Last Updated 29 ಆಗಸ್ಟ್ 2022, 6:59 IST
PHOTOS | ರಾಮನಗರ: ಮುಳುಗಿದ ಕಾರುಗಳು, ಅಂಡರ್‌ಪಾಸ್‌ನಲ್ಲಿ ಸಿಲುಕಿದ ಬಸ್ ಪ್ರಯಾಣಿಕರು
err

ಶಾಲೆ-ಕಾಲೇಜು ಬಂದ್ ಮಾಡಿ: ಕುಮಾರಸ್ವಾಮಿ ಒತ್ತಾಯ

ಚನ್ನಪಟ್ಟಣದಲ್ಲಿ ಗುರುವಾರ ಪತ್ರಕರ್ತರ ಜೊತೆ ಮಾತನಾಡಿದರು. ಈಗಾಗಲೇ ಅನೇಕ ಕಾಲೇಜುಗಳಲ್ಲಿ ಪಾಸಿಟಿವ್ ದರ ಹೆಚ್ಚಾಗಿದೆ. ಸರ್ಕಾರದ ಮುಂದೆ ವಾಸ್ತವಾಂಶದ ವರದಿಗಳು ಇದ್ದು, ಅದನ್ನು ಆಧರಿಸಿ ನಿರ್ಧಾರ ಕೈಗೊಳ್ಳಬೇಕು ಎಂದರು.
Last Updated 20 ಜನವರಿ 2022, 11:08 IST
ಶಾಲೆ-ಕಾಲೇಜು ಬಂದ್ ಮಾಡಿ: ಕುಮಾರಸ್ವಾಮಿ ಒತ್ತಾಯ

ಗಿರೀಶ್ ವರ್ಗಾವಣೆ: ಸಂತೋಷ್ ಬಾಬು ರಾಮನಗರದ ಹೊಸ ಎಸ್ಪಿ

ಗಿರೀಶ್ ಬೆಂಗಳೂರಿನ ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿಯಾಗಿ ತೆರಳಲಿದ್ದು, ಬೆಂಗಳೂರಿನಲ್ಲಿ ಗುಪ್ತಚರ ವಿಭಾಗದ ಡಿಸಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂತೋಷ್‌ ರಾಮನಗರ ಎಸ್ಪಿಯಾಗಿ ಬರಲಿದ್ದಾರೆ. ಸಂತೋಷ್ ಮೂಲತಃ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನವರೇ ಆಗಿರುವುದು ವಿಶೇಷ.
Last Updated 19 ಜನವರಿ 2022, 15:09 IST
ಗಿರೀಶ್ ವರ್ಗಾವಣೆ: ಸಂತೋಷ್ ಬಾಬು ರಾಮನಗರದ ಹೊಸ ಎಸ್ಪಿ

ಮಾಜಿ ಶಾಸಕ ಎಚ್‌.ಸಿ. ಬಾಲಕೃಷ್ಣಗೆ ಕೋವಿಡ್‌ ದೃಢ

ಮಾಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್‌ ಮುಖಂಡ ಎಚ್‌.ಸಿ. ಬಾಲಕೃಷ್ಣ ಅವರಿಗೆ ಭಾನುವಾರ ಕೋವಿಡ್ ಸೋಂಕು ದೃಢಪಟ್ಟಿದೆ.
Last Updated 16 ಜನವರಿ 2022, 14:36 IST
ಮಾಜಿ ಶಾಸಕ ಎಚ್‌.ಸಿ. ಬಾಲಕೃಷ್ಣಗೆ ಕೋವಿಡ್‌ ದೃಢ

ಕವಿ ಗೋಷ್ಠಿ, ಗೀತ ಗಾಯನ ಸುಧೆ

ಜಿಲ್ಲಾ ಲೇಖಕರ ವೇದಿಕೆಯಿಂದ ಸುಗ್ಗಿ ಸಂಭ್ರಮ
Last Updated 16 ಜನವರಿ 2022, 4:24 IST
ಕವಿ ಗೋಷ್ಠಿ, ಗೀತ ಗಾಯನ ಸುಧೆ

ಮಾಗಡಿಯಲ್ಲಿ ಸೋಂಕು ಉಲ್ಬಣ

ತಾಲ್ಲೂಕಿನಲ್ಲಿ ಶನಿವಾರ 48 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಸತೀಶ್‌ ತಿಳಿಸಿದ್ದಾರೆ.
Last Updated 16 ಜನವರಿ 2022, 4:23 IST
fallback
ADVERTISEMENT

ಅಸ್ಪೃಶ್ಯತಾ ನಿವಾರಣೆ ಅರಿವು ಕಾರ್ಯಕ್ರಮ

‘ಅಸ್ಪೃಶ್ಯತೆ ನಿರ್ಮೂಲನೆಯಾಗದ ಹೊರತು ಭಾರತ ವಿಶ್ವಗುರು ಆಗಲಾರದು’ ಎಂದು ಉಪನ್ಯಾಸಕ ರವಿಕುಮಾರ್ ಕೂಡ್ಲೂರು ಅಭಿಪ್ರಾಯಪಟ್ಟರು.
Last Updated 16 ಜನವರಿ 2022, 4:23 IST
ಅಸ್ಪೃಶ್ಯತಾ ನಿವಾರಣೆ ಅರಿವು ಕಾರ್ಯಕ್ರಮ

ಹಬ್ಬದ ಮೆರುಗು ಹೆಚ್ಚಿಸಿದ ಭಜನೆ

ಕೋದಂಡರಾಮ ಮಂಡಳಿಯಿಂದ ಕಾರ್ಯಕ್ರಮ
Last Updated 16 ಜನವರಿ 2022, 4:23 IST
ಹಬ್ಬದ ಮೆರುಗು ಹೆಚ್ಚಿಸಿದ ಭಜನೆ

ದನಗಳ ಕಿಚ್ಚು ಹಾಯಿಸಿ ಸಂಭ್ರಮ

ಸಂಕ್ರಾಂತಿ ಹಬ್ಬದಲ್ಲಿ ದನಗಳ ಕಿಚ್ಚು ಹಾಯಿಸುವುದೇ ಪ್ರಮುಖವಾದುದು. ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಶನಿವಾರ ದನಗಳ ಕಿಚ್ಚು ಹಾಯಿಸುವ ಕಾರ್ಯಕ್ರಮ ನಡೆಯಿತು.
Last Updated 16 ಜನವರಿ 2022, 4:22 IST
ದನಗಳ ಕಿಚ್ಚು ಹಾಯಿಸಿ ಸಂಭ್ರಮ
ADVERTISEMENT