ವಕೀಲ ಗಂಗಾಧರ್, ಅಧ್ಯಕ್ಷತೆವಹಿಸಿದ್ದ ಹೊಂಗನೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಅನಂತಕೃಷ್ಣ ಅರಸ್ ಮಾತನಾಡಿದರು. ಹೊಂಗನೂರು ಗ್ರಾ.ಪಂ. ಅಧ್ಯಕ್ಷೆ ರೇಖಾ ಅರಸ್, ತಾ.ಪಂ. ಮಾಜಿ ಸದಸ್ಯ ಹನುಮಂತಯ್ಯ, ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಜಯಸಿಂಹ, ಕಲಾವಿದರಾದ ನೀಲಸಂದ್ರ ಸಿದ್ದರಾಮು, ಸರ್ವೋತ್ತಮ್, ಉಪನ್ಯಾಸಕ ಬಿ.ಪಿ. ಸುರೇಶ್ ಹಾಜರಿದ್ದರು.