ಹು.ನಾ. ನಾಗೇಂದ್ರ, ಜಿ.ಡಿ. ಮಹದೇವಯ್ಯ, ಮೇದರದೊಡ್ಡಿ ಹನುಮಂತ, ವೆಂಕಟಗಿರಿಯಪ್ಪ ರಾವುಗೋಡ್ಲು, ವೇಣುಗೋಪಾಲ ಗುರಿಕಾರ್, ಎನ್.ಎಂ. ಶಿವಲಿಂಗಯ್ಯ ನಲ್ಲಹಳ್ಳಿ, ಪೂರ್ಣಚಂದ್ರ ರಾಮನಗರ, ಎಂ.ಸಿ. ಶಿವಲಿಂಗಯ್ಯ ರಾಮನಗರ ಕವಿ ಗೋಷ್ಠಿ ನಡೆಸಿಕೊಟ್ಟರು. ರಮೇಶ್ ಆರ್ಯಗೌಡ, ಕಾಡೇಗೌಡ ಗಬ್ಬಾಡಿ, ಅಸ್ಗರ್ಖಾನ್, ಕೆ.ಎಸ್. ಭಾಸ್ಕರ್, ಜೈರಾಮೇಗೌಡ, ರಾಜೇಶ್.ಎಸ್.ಆರ್. ಪಾಲ್ಗೊಂಡಿದ್ದರು.