ಶಾರುಖ್ ಖಾನ್ ಪುತ್ರನ ದುಸ್ಥಿತಿ ಕುರಿತು ಮರುಗಿರುವ ಕಮಾಲ್ ಆರ್ ಖಾನ್, ಆರ್ಯನ್ ಖಾನ್ರನ್ನು ಅಕ್ಟೋಬರ್ 20ರವರೆಗೆ ಜೈಲಿನಲ್ಲಿ ಇರಿಸಿಕೊಳ್ಳಲು ಎನ್ಸಿಬಿ ಯಶಸ್ವಿಯಾಗಿದೆ. ಅಲ್ಲಿಯವರೆಗೆ ಆರ್ಯನ್ ನರಕದಲ್ಲಿ ಇರಬೇಕಿದೆ. ಈ ನೋವನ್ನು ಅವರು ಸಹಿಸಿಕೊಳ್ಳಬಹುದೇ? ಅವರ ಜೀವ ಅಪಾಯದಲ್ಲಿದೆ, ಅವರಿಗಾಗಿ ನಾನು ಪ್ರಾರ್ಥಿಸುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.