×
ADVERTISEMENT
ಈ ಕ್ಷಣ :

ಶಿವಮೊಗ್ಗ

ADVERTISEMENT

ನಿರ್ವಹಣೆ ಅಧ್ವಾನ, ಅಂದಗೆಟ್ಟ ಉದ್ಯಾನ

ಸ್ಮಾರ್ಟ್‌ ಸಿಟಿ, ನಗರ ಪಾಲಿಕೆ ಅನುದಾನದಲ್ಲಿ ಕೋಟ್ಯಂತರ ಹಣ ಮೀಸಲು
Last Updated 21 ಜನವರಿ 2022, 5:22 IST
ನಿರ್ವಹಣೆ ಅಧ್ವಾನ, ಅಂದಗೆಟ್ಟ ಉದ್ಯಾನ

ಕೂಡಿಗೆ: ಮಹಿಳೆಗೆ ಮಂಗನಕಾಯಿಲೆ ದೃಢ

ತೀರ್ಥಹಳ್ಳಿ: ತಾಲ್ಲೂಕಿನ ಕೂಡಿಗೆ ಗ್ರಾಮದ ಮಹಿಳೆಯೊಬ್ಬರಲ್ಲಿ ಮಂಗನಕಾಯಿಲೆಯ ವೈರಾಣು ಪತ್ತೆಯಾಗಿದೆ.
Last Updated 21 ಜನವರಿ 2022, 5:22 IST
fallback

ಅಡುಗೆ ಅನಿಲ ಸೋರಿಕೆ: ಬಿಸಿಯೂಟ ಕಾರ್ಯಕರ್ತೆಗೆ ಗಾಯ

ಕಾರ್ಗಲ್: ಅರಳಗೋಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಅಡುಗೆ ಮಾಡುತ್ತಿದ್ದಾಗ ಅನಿಲ ಪೂರೈಕೆಯ ರಬ್ಬರ್ ಪೈಪ್‌ ಸೋರಿಕೆಯಲ್ಲಿ ಉಂಟಾದ ಅಗ್ನಿ ಆಕಸ್ಮಿಕದಿಂದ ಬಿಸಿಯೂಟ ಕಾರ್ಯಕರ್ತೆ ಗಾಯಗೊಂಡಿದ್ದಾರೆ.
Last Updated 21 ಜನವರಿ 2022, 5:21 IST
fallback

ಗ್ರಾಮೀಣ ಶಾಲೆಗಳಿಗಿಲ್ಲ ಶಿಕ್ಷಕರ ಭಾಗ್ಯ

ಕರೂರು ಹೋಬಳಿಯ 45 ಶಾಲೆಗಳಲ್ಲಿ ಅರ್ಧದಷ್ಟು ಶಿಕ್ಷಕರು
Last Updated 21 ಜನವರಿ 2022, 5:19 IST
ಗ್ರಾಮೀಣ ಶಾಲೆಗಳಿಗಿಲ್ಲ ಶಿಕ್ಷಕರ ಭಾಗ್ಯ

635 ಮಂದಿಗೆ ಸೋಂಕು

ಶಿವಮೊಗ್ಗ: ಜಿಲ್ಲೆಯಲ್ಲಿ ಗುರುವಾರ 635 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಸಕ್ರಿಯ ಪ್ರಕರಣ ಸಂಖ್ಯೆ 2028ಕ್ಕೆ ಏರಿಕೆಯಾಗಿದೆ.
Last Updated 21 ಜನವರಿ 2022, 5:19 IST
fallback

ಮತ್ತೆ ಆರಂಭಗೊಂಡ ಇಂದಿರಾ ಕ್ಯಾಂಟೀನ್

ಸಾಗರ: ನಗರದ ಜೋಗ ರಸ್ತೆಯಲ್ಲಿ ಕಳೆದ ಜೂನ್ ತಿಂಗಳಲ್ಲಿ ಆರಂಭಗೊಂಡು ಕೆಲವು ತಿಂಗಳ ನಂತರ ಬಾಗಿಲು ಮುಚ್ಚಿದ್ದ ಇಂದಿರಾ ಕ್ಯಾಂಟೀನ್ ಗುರುವಾರದಿಂದ ಮತ್ತೆ ಆರಂಭಗೊಂಡಿದೆ.
Last Updated 21 ಜನವರಿ 2022, 5:12 IST
ಮತ್ತೆ ಆರಂಭಗೊಂಡ ಇಂದಿರಾ ಕ್ಯಾಂಟೀನ್

ಕಾಗೋಡು ತಿಮ್ಮಪ್ಪಗೆ ಕೋವಿಡ್

ಸಾಗರ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಕೋವಿಡ್ ಪಾಸಿಟಿವ್ ಇರುವುದು ಗುರುವಾರ ದೃಢಪಟ್ಟಿದೆ ಎಂದು ಕಾಗೋಡು ಪುತ್ರಿ, ಕೆಪಿಸಿಸಿ ಕಾರ್ಯದರ್ಶಿ ಡಾ.ರಾಜನಂದಿನಿ ಕಾಗೋಡು ತಿಳಿಸಿದ್ದಾರೆ.
Last Updated 21 ಜನವರಿ 2022, 5:11 IST
ಕಾಗೋಡು ತಿಮ್ಮಪ್ಪಗೆ ಕೋವಿಡ್
ADVERTISEMENT

ಇರುವಕ್ಕಿ ವಸತಿ ಶಾಲೆಯ 40 ವಿದ್ಯಾರ್ಥಿಗಳಿಗೆ ಕೊರೊನಾ

ಆನಂದಪುರ: ಸಮೀಪದ ಇರುವಕ್ಕಿಯ ಮೆಟ್ರಿಕ್ ಪೂರ್ವ ಇಂದಿರಾ ವಸತಿ ಶಾಲೆಯ 40 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
Last Updated 21 ಜನವರಿ 2022, 5:10 IST
ಇರುವಕ್ಕಿ ವಸತಿ ಶಾಲೆಯ 40 ವಿದ್ಯಾರ್ಥಿಗಳಿಗೆ ಕೊರೊನಾ

ಆತಂಕಪಡದೆ ಶಾಲಾ–ಕಾಲೇಜು ಆರಂಭಿ‌ಸಿ

ಕೋವಿಡ್ ತಜ್ಞರ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿಗೆ ತಜ್ಞ ವೈದ್ಯರ ಸಲಹೆ
Last Updated 21 ಜನವರಿ 2022, 5:10 IST
ಆತಂಕಪಡದೆ ಶಾಲಾ–ಕಾಲೇಜು ಆರಂಭಿ‌ಸಿ

ರೈತ ಸಂಘಟನೆ ಬಲವಾಗಬೇಕಿದೆ

ರಾಜ್ಯ ರೈತ ಸಂಘದ ಗೌರಾವಾಧ್ಯಕ್ಷ ಎಚ್. ಆರ್. ಬಸವರಾಜಪ್ಪ
Last Updated 21 ಜನವರಿ 2022, 5:09 IST
ರೈತ ಸಂಘಟನೆ ಬಲವಾಗಬೇಕಿದೆ
ADVERTISEMENT
ADVERTISEMENT
ADVERTISEMENT