×
ADVERTISEMENT
ಈ ಕ್ಷಣ :

ಹಾವೇರಿ

ADVERTISEMENT

ಜಮೀನುಗಳ ಬದುಗಳಲ್ಲಿ ಗಿಡ ನೆಡುವಂತೆ ರೈತರಿಗೆ ಸಲಹೆ

ರಟ್ಟೀಹಳ್ಳಿ : ರೈತರು ತಮ್ಮ ಜಮೀನುಗಳ ಬದುಗಳಲ್ಲಿ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ಎಂದು ಶಾಸಕ ಯು.ಬಿ.ಬಣಕಾರ ಸಲಹೆ ನೀಡಿದರು.           ಅವರು ತಾಲ್ಲೂಕಿನ ಕುಂಚೂರ ಗ್ರಾಮದಲ್ಲಿ ಸೋಮವಾರ...
Last Updated 10 ಜೂನ್ 2024, 13:09 IST
ಜಮೀನುಗಳ ಬದುಗಳಲ್ಲಿ ಗಿಡ ನೆಡುವಂತೆ ರೈತರಿಗೆ ಸಲಹೆ

‘ಪಡಿತರ ಫಲಾನುಭವಿಗಳಿಗೆ ನ್ಯಾಯ ದೊರೆಯಲಿ’

Shiggavi News
Last Updated 10 ಜನವರಿ 2024, 13:08 IST
‘ಪಡಿತರ ಫಲಾನುಭವಿಗಳಿಗೆ ನ್ಯಾಯ ದೊರೆಯಲಿ’

ಹಾವೇರಿ ನಗರದ ಹೊರವಲಯದಲ್ಲಿ ಗ್ರನೇಡ್‌ ಸ್ಫೋಟ: ಆತಂಕ ನಿವಾರಣೆ

ನಗರದ ನೇತಾಜಿ ನಗರದಲ್ಲಿ ಸಿಕ್ಕಿದ್ದ ಹ್ಯಾಂಡ್‌ ಗ್ರನೇಡ್‌ ಮಾದರಿಯ ಸ್ಫೋಟಕ ವಸ್ತುವನ್ನು ಬಾಂಬ್‌ ನಿಷ್ಕ್ರಿಯದಳದ ಸಿಬ್ಬಂದಿ ಶುಕ್ರವಾರ ನಗರದ ಹೊರವಲಯಕ್ಕೆ ಕೊಂಡೊಯ್ದು, ಸುರಕ್ಷತಾ ಕ್ರಮಗಳೊಂದಿಗೆ ಸ್ಫೋಟಿಸಿದರು. ಈ ಮೂಲಕ ನಗರದ ಜನತೆಯ ಆತಂಕ ನಿವಾರಣೆಯಾಯಿತು.
Last Updated 21 ಜನವರಿ 2022, 15:39 IST
ಹಾವೇರಿ ನಗರದ ಹೊರವಲಯದಲ್ಲಿ ಗ್ರನೇಡ್‌ ಸ್ಫೋಟ: ಆತಂಕ ನಿವಾರಣೆ

ಹಾವೇರಿ: ಒಂದೇ ದಿನ 143 ಕೋವಿಡ್‌ ಪ್ರಕರಣ

ಕೋವಿಡ್‌ ಮೂರನೇ ಅಲೆ: ಜಿಲ್ಲೆಯಲ್ಲಿ ಇಬ್ಬರು ಸಾವು
Last Updated 21 ಜನವರಿ 2022, 15:08 IST
ಹಾವೇರಿ: ಒಂದೇ ದಿನ 143 ಕೋವಿಡ್‌ ಪ್ರಕರಣ

ಅನ್ನ, ಅಕ್ಷರ, ಆಶ್ರಯ ನೀಡಿದ ಸಂತ- ಸಂಜಯ ಶೆಟ್ಟೆಣ್ಣವರ

ಜಿಲ್ಲೆಯಾದ್ಯಂತ ದಾಸೋಹ ದಿನ ಮತ್ತು ಅಂಬಿಗರ ಚೌಡಯ್ಯ ಜಯಂತಿಯ ಸರಳ ಆಚರಣೆ
Last Updated 21 ಜನವರಿ 2022, 14:02 IST
ಅನ್ನ, ಅಕ್ಷರ, ಆಶ್ರಯ ನೀಡಿದ ಸಂತ- ಸಂಜಯ ಶೆಟ್ಟೆಣ್ಣವರ

ಬಾಳೆ ಬೆಳೆಗಾರರ ತೀರದ ಗೋಳು

ದರ ಕುಸಿತ, ರೋಗಬಾಧೆಯಿಂದ ಕಂಗೆಟ್ಟ ರೈತರು: ಒಂದು ಎಕರೆ ಬಾಳೆ ನೆಲಸಮ
Last Updated 21 ಜನವರಿ 2022, 6:00 IST
ಬಾಳೆ ಬೆಳೆಗಾರರ ತೀರದ ಗೋಳು

‘ವರದೆ’ಯ ಒಡಲಿಗೆ ವಿಷಯುಕ್ತ ನೀರು!

ಸಂಗೂರು ಬಳಿ ದುರ್ವಾಸನೆ ಬೀರುತ್ತಿರುವ ನದಿ: ಅನಾರೋಗ್ಯ ಪೀಡಿತರಾಗುತ್ತಿರುವ ಗ್ರಾಮಸ್ಥರು
Last Updated 21 ಜನವರಿ 2022, 3:52 IST
‘ವರದೆ’ಯ ಒಡಲಿಗೆ ವಿಷಯುಕ್ತ ನೀರು!
ADVERTISEMENT

ಹಾವೇರಿಯಲ್ಲಿ ಹ್ಯಾಂಡ್‌ ಗ್ರೆನೇಡ್‌ ಪತ್ತೆ!

ನಗರದ ನೇತಾಜಿ ನಗರದಲ್ಲಿರುವ ರವಿ ಮುಷ್ಠಿ ಅವರ 2 ಗುಂಟೆ ಖುಲ್ಲಾ ಜಾಗದಲ್ಲಿ ಮನೆ ಕಟ್ಟುವ ಸಲುವಾಗಿ ಸ್ವಚ್ಛತಾ ಕಾರ್ಯ ಮಾಡುವ ಸಂದರ್ಭ ಗುರುವಾರ ಅನುಮಾನಾಸ್ಪದ ‘ಹ್ಯಾಂಡ್‌ ಗ್ರೆನೇಡ್‌’ ತರಹದ ವಸ್ತು ಸಿಕ್ಕಿದೆ.
Last Updated 21 ಜನವರಿ 2022, 3:50 IST
ಹಾವೇರಿಯಲ್ಲಿ ಹ್ಯಾಂಡ್‌ ಗ್ರೆನೇಡ್‌ ಪತ್ತೆ!

ಹಾವೇರಿ: ಬ್ಯಾಂಕ್ ಮುಚ್ಚುವ ಪರಿಸ್ಥಿತಿ ತಂದುಕೊಳ್ಳಬೇಡಿ

ಗ್ರಾಹಕರಿಗೆ ಉತ್ತಮ ಸೇವೆ ನೀಡಿ: ಸಂಸದ ಶಿವಕುಮಾರ ಉದಾಸಿ ಸಲಹೆ
Last Updated 20 ಜನವರಿ 2022, 17:01 IST
ಹಾವೇರಿ: ಬ್ಯಾಂಕ್ ಮುಚ್ಚುವ ಪರಿಸ್ಥಿತಿ ತಂದುಕೊಳ್ಳಬೇಡಿ

ಜಲಜೀವನ ಮಿಷನ್‌: ಬದ್ಧತೆಯಿಂದ ಕಾರ್ಯನಿರ್ವಹಿಸಿ

ಯೋಜನೆಗೆ ₹400 ಕೋಟಿ ವೆಚ್ಚ: ಸಂಸದ ಶಿವಕುಮಾರ ಉದಾಸಿ ಸೂಚನೆ
Last Updated 20 ಜನವರಿ 2022, 15:21 IST
ಜಲಜೀವನ ಮಿಷನ್‌: ಬದ್ಧತೆಯಿಂದ ಕಾರ್ಯನಿರ್ವಹಿಸಿ
ADVERTISEMENT
ADVERTISEMENT
ADVERTISEMENT