×
ADVERTISEMENT
ಈ ಕ್ಷಣ :

ಚಿಕ್ಕಮಗಳೂರು

ADVERTISEMENT

ಜಾನುವಾರು ಕಳ್ಳತನ ಅವ್ಯಾಹತ

ನರಸಿಂಹರಾಜಪುರ: ಹಸು ಸಾಕಣೆದಾರರಲ್ಲಿ ಹೆಚ್ಚಿದ ಆತಂಕ
Last Updated 10 ಜೂನ್ 2024, 11:30 IST
ಜಾನುವಾರು ಕಳ್ಳತನ ಅವ್ಯಾಹತ

Story alter heading

ಪ್ರಜಾಮತ - ಜನತಂತ್ರದ ಹಬ್
Last Updated 22 ಮಾರ್ಚ್ 2024, 13:56 IST
Video| ಜೆಡಿಎಸ್, ಬಿಜೆಪಿ ನಾಯಕರಿಗೆ ನನ್ನ ಕಂಡರೆ m22: ಸಿದ್ದರಾಮಯ್ಯ1

Test LIVE blog story app sync 13th March 2024

LIVE
Subtitle
Last Updated 18 ಮಾರ್ಚ್ 2024, 12:45 IST
Test LIVE blog story app sync 13th March 2024

Test photo story by local test

Subtitle
Last Updated 8 ಮಾರ್ಚ್ 2024, 7:29 IST
Test photo story by local test
err

ನಗರಸಭೆ ಚುನಾವಣೆ: ವರಸಿದ್ಧಿ ಅಧ್ಯಕ್ಷ, ಉಮಾದೇವಿ ಉಪಾಧ್ಯಕ್ಷೆ

3ನೇ ಬಾರಿ ನಗರಸಭೆ ಆಡಳಿತ ಚುಕ್ಕಾಣಿ ಹಿಡಿದ ಬಿಜೆಪಿ
Last Updated 21 ಜನವರಿ 2022, 16:56 IST
ನಗರಸಭೆ ಚುನಾವಣೆ: ವರಸಿದ್ಧಿ ಅಧ್ಯಕ್ಷ, ಉಮಾದೇವಿ ಉಪಾಧ್ಯಕ್ಷೆ

ಕಾಂಗ್ರೆಸ್‌ನವರದ್ದು ಮೊಸಳೆ ಕಣ್ಣೀರು: ಸಿ.ಟಿ.ರವಿ ಟೀಕೆ

‘ಜಿಲ್ಲೆಗೆ ವೈದ್ಯಕೀಯವಿಜ್ಞಾನ ಕಾಲೇಜು ಮಂಜೂರು ಮಾಡಿದ್ದು ಬಿಜೆಪಿ ‘ಡಬಲ್‌ ಎಂಜಿನ್‌’ (ಕೇಂದ್ರ, ರಾಜ್ಯ) ಸರ್ಕಾರ. ಹಿಂದೆ ಇದ್ದ ಕಾಂಗ್ರೆಸ್‌ ಸರ್ಕಾರ ಕಾಲೇಜು ಮಂಜೂರಾತಿ ಬೇಡಿಕೆಗೆ ಸ್ಪಂದಿಸಿರಲಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಾಸಕ ಸಿ.ಟಿ.ರವಿ ಕುಟುಕಿದರು.
Last Updated 21 ಜನವರಿ 2022, 16:54 IST
ಕಾಂಗ್ರೆಸ್‌ನವರದ್ದು ಮೊಸಳೆ ಕಣ್ಣೀರು: ಸಿ.ಟಿ.ರವಿ ಟೀಕೆ

ಪೋಕ್ಸೊ ಪ್ರಕರಣ: ಆರೋಪಿ ಶಿಕ್ಷಕನ ಬಂಧನ

ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಎನ್‌.ಆರ್.ಪುರ ತಾಲ್ಲೂಕಿನ ಸರ್ಕಾರಿ ಶಾಲೆಯ ಆರೋಪಿ ದೈಹಿಕ ಶಿಕ್ಷಣ ಶಿಕ್ಷಕನನ್ನು ಬಂಧಿಸಲಾಗಿದೆ. ಮೊಬೈಲ್‌ ಫೋನ್‌ ಕರೆ ವಿವರ (ಸಿಡಿಆರ್‌) ಇತ್ಯಾದಿ ಸುಳಿವು ಆಧರಿಸಿ ಆರೋಪಿಯ ಜಾಡು ಪತ್ತೆ ಹೆಚ್ಚಲಾಯಿತು. ತರೀಕೆರೆ ಭಾಗದಲ್ಲಿ ಬಂಧಿಸಲಾಯಿತು. ಈವರೆಗೆ ಸುಮಾರು 11 ಪೋಷಕರು ದೂರು ನೀಡಿದ್ದಾರೆ. ವಿಚಾರಣೆಯಲ್ಲಿ ಕೆಲ ಮಾಹಿತಿಗಳು ಸಿಕ್ಕಿವೆ. ಆರೋಪಿಯನ್ನು ಕೋರ್ಟ್‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್‌ ಎಂ.ಹಾಕೆ ತಿಳಿಸಿದ್ದಾರೆ.  
Last Updated 21 ಜನವರಿ 2022, 16:46 IST
fallback
ADVERTISEMENT

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ

ಅಧ್ಯಕ್ಷ–ವರಸಿದ್ಧಿ, ಉಪಾಧ್ಯಕ್ಷೆ–ಉಮಾದೇವಿ; ಅವಿರೋಧ ಆಯ್ಕೆಗೆ ಬಿಜೆಪಿ ತೀರ್ಮಾನ
Last Updated 21 ಜನವರಿ 2022, 6:01 IST
ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ

‘ಭಾಗ್ಯಲಕ್ಷ್ಮಿ’: 3250 ಫಲಾನುಭವಿಗಳಿಗೆ ಪಾಸ್‌ ಬುಕ್‌ ವಿತರಣೆ ಬಾಕಿ

ಜಿಲ್ಲೆಯಲ್ಲಿ 2021–21ನೇ ಸಾಲಿನಲ್ಲಿ ಒಬ್ಬ ಫಲಾನುಭವಿಗೂ ವಿತರಿಸಿಲ್ಲ
Last Updated 20 ಜನವರಿ 2022, 6:47 IST
fallback

ದ್ವಿಚಕ್ರ ವಾಹನ-ಕ್ಯಾಂಟರ್‌ ಡಿಕ್ಕಿ; ಒಬ್ಬರು ಸಾವು

ತಾಲ್ಲೂಕಿನ ಲಕ್ಯಾ ಕ್ರಾಸ್‌ ಬಳಿ ಬುಧವಾರ ದ್ವಿಚಕ್ರವಾಹನ ಮತ್ತು ಕ್ಯಾಂಟರ್‌ (ಲಾರಿ) ಮುಖಾಮುಖಿ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಶಾಹಿದ್ ಬಾಷಾ (30) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
Last Updated 19 ಜನವರಿ 2022, 16:35 IST
fallback
ADVERTISEMENT