×
ADVERTISEMENT
ಈ ಕ್ಷಣ :

Akhilesh Yadav

ADVERTISEMENT

UP Elections: ಅಖಿಲೇಶ್‌ ಯಾದವ್‌ ಸ್ಪರ್ಧೆ ಬಹುತೇಕ ಖಚಿತ

ಪೂರ್ವಾಂಚಲ ಪ್ರದೇಶದ ಗೋಪಾಲಪುರ ಕ್ಷೇತ್ರ ಆಯ್ದುಕೊಳ್ಳುವ ಸಾಧ್ಯತೆ
Last Updated 19 ಜನವರಿ 2022, 19:12 IST
UP Elections: ಅಖಿಲೇಶ್‌ ಯಾದವ್‌ ಸ್ಪರ್ಧೆ ಬಹುತೇಕ ಖಚಿತ

ಉತ್ತರ ಪ್ರದೇಶ: ಅಜಂಗಡದ ಜನರೊಂದಿಗೆ ಚರ್ಚಿಸಿ ಚುನಾವಣೆಯಲ್ಲಿ ಸ್ಪರ್ಧೆ- ಅಖಿಲೇಶ್

ಬಿಜೆಪಿ ಸೇರಿದ ಅಪರ್ಣಾ ಯಾದವ್ ಅವರಿಗೆ ಅಭಿನಂದನೆ ಸಲ್ಲಿಸಿದ ಅಖಿಲೇಶ್ ಯಾದವ್
Last Updated 19 ಜನವರಿ 2022, 10:21 IST
ಉತ್ತರ ಪ್ರದೇಶ: ಅಜಂಗಡದ ಜನರೊಂದಿಗೆ ಚರ್ಚಿಸಿ ಚುನಾವಣೆಯಲ್ಲಿ ಸ್ಪರ್ಧೆ- ಅಖಿಲೇಶ್

UP Elections: ಬಿಜೆಪಿಯನ್ನು ಸೋಲಿಸುವೆ– ಅಖಿಲೇಶ್ ‘ಅನ್ನ ಸಂಕಲ್ಪ’

ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ, 15 ದಿನದಲ್ಲಿ ಕಬ್ಬು ಬಾಕಿ ಪಾವತಿ ಭರವಸೆ
Last Updated 17 ಜನವರಿ 2022, 19:55 IST
UP Elections: ಬಿಜೆಪಿಯನ್ನು ಸೋಲಿಸುವೆ– ಅಖಿಲೇಶ್ ‘ಅನ್ನ ಸಂಕಲ್ಪ’

ಫ್ಯಾಕ್ಟ್‌ ಚೆಕ್‌: ರಾಮ ಮಂದಿರ ಕುರಿತು ಅಖಿಲೇಶ್‌ ಯಾದವ್‌ ಟ್ವೀಟಿಸಿದ್ದು ನಿಜವೇ?

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) ನಡುವೆ ಬಿರುಸಿನ ಪೈಪೋಟಿ ನಡೆಯುತ್ತಿರುವ ವೇಳೆಯೇ, ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರು ಮಾಡಿದ್ದಾರೆ ಎನ್ನಲಾದ ಟ್ವೀಟ್‌ ಭಾರಿ ವೈರಲ್‌ ಆಗಿದೆ.
Last Updated 17 ಜನವರಿ 2022, 15:33 IST
ಫ್ಯಾಕ್ಟ್‌ ಚೆಕ್‌: ರಾಮ ಮಂದಿರ ಕುರಿತು ಅಖಿಲೇಶ್‌ ಯಾದವ್‌ ಟ್ವೀಟಿಸಿದ್ದು ನಿಜವೇ?

UP Elections: ಯೋಗಿ ಸಂಪುಟದ ಮಾಜಿ ಸಚಿವ ದಾರಾ ಸಿಂಗ್‌ ಎಸ್‌ಪಿಗೆ ಸೇರ್ಪಡೆ

ಲಖನೌ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ನೇತೃತ್ವದ ಸಚಿವ ಸಂಪುಟದಿಂದ ಹೊರಬಂದಿರುವ ಮಧುಬನ ಕ್ಷೇತ್ರದ ಬಿಜೆಪಿ ಶಾಸಕ ದಾರಾ ಸಿಂಗ್‌ ಚೌಹಾಣ್‌ ಅವರು ಭಾನುವಾರ ಸಮಾಜವಾದಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು. ಸಮಾಜವಾದಿ ಪಕ್ಷದ (ಎಸ್‌ಪಿ) ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರು ದಾರಾ ಸಿಂಗ್‌ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡರು. ಆಡಳಿತಾರೂಢ ಬಿಜೆಪಿ ತೊರೆದು ಎಸ್‌ಪಿಗೆ ಸೇರಿರುವ ಮೂರನೇ ಸಚಿವ ಇವರು. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿಂದುಳಿದ ವರ್ಗಗಳ ನಾಯಕರಾದ ಸ್ವಾಮಿ ಪ್ರಸಾದ್ ಮೌರ್ಯ, ಧರಂ ಸಿಂಗ್ ಸೈನಿ ಹಾಗೂ ಇತರೆ ಐವರು ಶಾಸಕರು ಶುಕ್ರವಾರವೇ ಎಸ್‌ಪಿಗೆ ಸೇರಿದ್ದಾರೆ.
Last Updated 16 ಜನವರಿ 2022, 10:25 IST
UP Elections: ಯೋಗಿ ಸಂಪುಟದ ಮಾಜಿ ಸಚಿವ ದಾರಾ ಸಿಂಗ್‌ ಎಸ್‌ಪಿಗೆ ಸೇರ್ಪಡೆ

ಬಿಜೆಪಿಯ ಇನ್ನಷ್ಟು ಶಾಸಕರ ಸೇರ್ಪಡೆ ಇಲ್ಲ: ಅಖಿಲೇಶ್‌ ಯಾದವ್‌

ಲಖನೌ: ಬಿಜೆಪಿ ಅಥವಾ ಬೇರೆ ಪಕ್ಷಗಳಿಂದ ಹೊರಬರಲಿರುವ ಯಾರನ್ನೂ ಸಮಾಜವಾದಿ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರು ಶನಿವಾರ ಹೇಳಿದರು. ಹೊರಗಿನವರಿಗೆ ತಮ್ಮ ಪಕ್ಷದಲ್ಲಿ ಜಾಗ ನೀಡಲು ಇನ್ನುಮುಂದೆ ಆಗುವುದಿಲ್ಲ ಎಂದು ಅವರು ಹೇಳಿದರು. ಉತ್ತರ ಪ್ರದೇಶದ ಸಚಿವರೊಬ್ಬರು ಬಿಜೆಪಿ ತೊರೆದು ಎಸ್‌ಪಿ ಸೇರಲು ಸಿದ್ಧರಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದ ಕಾರಣ ಅವರು ಈ ಹೇಳಿಕೆ ನೀಡಿದ್ದಾರೆ.
Last Updated 15 ಜನವರಿ 2022, 18:59 IST
ಬಿಜೆಪಿಯ ಇನ್ನಷ್ಟು ಶಾಸಕರ ಸೇರ್ಪಡೆ ಇಲ್ಲ: ಅಖಿಲೇಶ್‌ ಯಾದವ್‌

ಅಖಿಲೇಶ್‌ಗೆ ರಾಮ ನವಮಿ - ಮಹಾ ನವಮಿ ನಡುವಣ ವ್ಯತ್ಯಾಸ ಗೊತ್ತಿಲ್ಲ: ಬಿಜೆಪಿ

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರಿಗೆ 'ರಾಮ ನವಮಿ' ಮತ್ತು 'ಮಹಾ ನವಮಿ' ನಡುವಣ ವ್ಯತ್ಯಾಸ ಗೊತ್ತಿಲ್ಲ ಎಂದು ಭಾರತೀಯ ಜನತಾ ಪಕ್ಷವು (ಬಿಜೆಪಿ) ವ್ಯಂಗ್ಯವಾಡಿದೆ.
Last Updated 14 ಅಕ್ಟೋಬರ್ 2021, 13:29 IST
ಅಖಿಲೇಶ್‌ಗೆ ರಾಮ ನವಮಿ - ಮಹಾ ನವಮಿ ನಡುವಣ ವ್ಯತ್ಯಾಸ ಗೊತ್ತಿಲ್ಲ: ಬಿಜೆಪಿ
ADVERTISEMENT
ADVERTISEMENT
ADVERTISEMENT
ADVERTISEMENT