ಕಮರ್ಹಟಿ ಕ್ಷೇತ್ರದ ಶಾಸಕ ಮದನ್ ಮಿತ್ರಾ ಹೀಗೆ ಬೆದರಿಕೆ ಹಾಕಿದ್ದು, ಬಳಿಕ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ‘ಮಾಜಿ ಕ್ರೀಡಾ ಸಚಿವರೂ ಆದ ಮಿತ್ರಾ, ಕೆಲವರು ಆಟದ ಮೈದಾನದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದರು. ಈ ಮೈದಾನವನ್ನು ನಾನು, ಸಂಸದ ಸೇರಿ ಅಭಿವೃದ್ಧಿ ಪಡಿಸಲು ನಿರ್ಧರಿಸಿದ್ದೆವು’ ಎಂದು ತಿಳಿಸಿದರು.