ಕೆಲವು ಮಂದಿ 'ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸಬೇಕು' ಎಂಬ ಗಾಂಧಿ ತತ್ವವನ್ನಿಟ್ಟುಕೊಂಡು ಗಾ-ಗಾ (ಗಾಂಧಿ-ಗಾಂಧಿ) ಎನ್ನುವವರು, ವೀರ ಸಾವರ್ಕರ್ ಅವರು ಜೈಲಿನಿಂದ ಹೊರಬಂದು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಕ್ಷಮಾಪಣೆ ಪತ್ರದ ತಂತ್ರ ಹೆಣೆದರೆ ಅದರಿಂದ ಮುಜುಗರವಾಯಿತು ಎಂದು ಹೇಳುತ್ತಾರೆ ಎಂದು ಸಾವರ್ಕರ್ ಟೀಕಾರರನ್ನು ಗುರಿಯಾಗಿಸಿ ಪ್ರೀತಿ ಗಾಂಧಿ ಹೇಳಿದ್ದಾರೆ.