‘ಆರೋಪಿಯು ಮಾಜಿ ಸರಪಂಚ ಹಾಗೂ ಗ್ರಾಮ ಅರಣ್ಯ ನಿರ್ವಹಣೆ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಗುತ್ತಿಗೆ ಕಾರ್ಮಿಕರನ್ನು ತನ್ನ ಅನುಮತಿ ಪಡೆಯದೇ ಕರ್ತವ್ಯಕ್ಕೆ ಕರೆದುಕೊಂಡು ಹೋಗಿದ್ದಕ್ಕಾಗಿ ಅರಣ್ಯ ರಕ್ಷಕಿ ಮೇಲೆ ಆರೋಪಿಗೆ ಕೋಪ ಬಂದಿತ್ತು. ಈ ಕಾರಣಕ್ಕಾಗಿ ಆರೋಪಿ ಹಾಗೂ ಆತನ ಪತ್ನಿ, ಅರಣ್ಯ ರಕ್ಷಕಿಯನ್ನು ಥಳಿಸಿದ್ದಾರೆ’ ಎಂದು ಬನ್ಸಲ್ ಹೇಳಿದ್ದಾರೆ.