×
ADVERTISEMENT
ಈ ಕ್ಷಣ :
ADVERTISEMENT

ಚುನಾವಣಾ ಆಯೋಗದ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಚಿತ್ರಗಳು

ಚುನಾವಣೆ ಸಂದರ್ಭದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ರಾಜ್ಯ ಮಟ್ಟದ ಛಾಯಚಿತ್ರ ಸ್ಪರ್ಧೆ ಏರ್ಪಡಿಸಿತ್ತು.ಏಪ್ರಿಲ್‌ 18 ಮತ್ತು 23ರಂದು ನಡೆದ ಲೋಕಸಭಾ ಚುನಾವಣೆಯ ಮತದಾನದ ಸಂದರ್ಭದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದ ಮತಗಟ್ಟೆ, ಮತದಾನ ಸಿದ್ಧತೆ ಮತ್ತು ಮತದಾನ ವಾತಾವರಣದ ವಿಷಯಗಳನ್ನು ಸ್ಪರ್ಧೆಗೆ ನೀಡಲಾಗಿತ್ತು. ಸ್ಪರ್ಧೆಯಲ್ಲಿ 44 ಛಾಯಾಗ್ರಾಹಕರು ಭಾಗವಹಿಸಿದ್ದರು. ಪ್ರಶಸ್ತಿ ಆಯ್ಕೆಗೆ ಜಂಟಿ ಮುಖ್ಯ ಚುನಾವಣಾಧಿಕಾರಿ ಎ.ವಿ.ಸೂರ್ಯಸೇನ್‌ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು.
Published : 22 ಮೇ 2019, 16:47 IST
Last Updated : 22 ಮೇ 2019, 16:47 IST
ಫಾಲೋ ಮಾಡಿ
Comments
ದ್ವಿತೀಯ ಬಹುಮಾನ ಪಡೆದ ಛಾಯಚಿತ್ರ –ಚಿತ್ರ: ಪ್ರಕಾಶ್‌ ಕಂದಕೂರ್
ದ್ವಿತೀಯ ಬಹುಮಾನ ಪಡೆದ ಛಾಯಚಿತ್ರ –ಚಿತ್ರ: ಪ್ರಕಾಶ್‌ ಕಂದಕೂರ್
ದ್ವಿತೀಯ ಬಹುಮಾನ ಪಡೆದ ಛಾಯಚಿತ್ರ –ಚಿತ್ರ: ಪ್ರಕಾಶ್‌ ಕಂದಕೂರ್
ADVERTISEMENT
ತೃತೀಯ ಬಹುಮಾನ ಚಿತ್ರ: ಶಂಕರ ಗುರಿಕಾರ
ತೃತೀಯ ಬಹುಮಾನ ಚಿತ್ರ: ಶಂಕರ ಗುರಿಕಾರ
ತೃತೀಯ ಬಹುಮಾನ ಚಿತ್ರ: ಶಂಕರ ಗುರಿಕಾರ
ಚುನಾವಣಾ ಆಯೋಗದ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಚಿತ್ರಗಳು
ಸಮಾಧಾನಕರ ಬಹುಮಾನ ಚಿತ್ರ: ಕಂದಾವರ ವೆಂಕಟೇಶ್‌
ಸಮಾಧಾನಕರ ಬಹುಮಾನ ಚಿತ್ರ: ಕಂದಾವರ ವೆಂಕಟೇಶ್‌
ಸಮಾಧಾನಕರ ಬಹುಮಾನ ಚಿತ್ರ: ಕಂದಾವರ ವೆಂಕಟೇಶ್‌
ವಿಶೇಷ ಬಹುಮಾನ ಚಿತ್ರ: ನಾಗರಾಜ್‌ ಗಡೇಕಲ್‌
ವಿಶೇಷ ಬಹುಮಾನ ಚಿತ್ರ: ನಾಗರಾಜ್‌ ಗಡೇಕಲ್‌
ವಿಶೇಷ ಬಹುಮಾನ ಚಿತ್ರ: ನಾಗರಾಜ್‌ ಗಡೇಕಲ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT