×
ADVERTISEMENT
ಈ ಕ್ಷಣ :

ಮೆಟ್ರೋ

ADVERTISEMENT

ರಾಮಸ್ವಾಮಿ ನೆನಪಿನ ಭಿತ್ತಿ: ಬೆಂಗಳೂರು ಬೆಳವಣಿಗೆ ದಾಖಲಿಸಿದ ಛಾಯಾಗ್ರಾಹಕ

ನಾ ಕಂಡ ಬದುಕು
Last Updated 3 ಏಪ್ರಿಲ್ 2020, 14:07 IST
ರಾಮಸ್ವಾಮಿ  ನೆನಪಿನ ಭಿತ್ತಿ: ಬೆಂಗಳೂರು ಬೆಳವಣಿಗೆ ದಾಖಲಿಸಿದ ಛಾಯಾಗ್ರಾಹಕ

ಚುನಾವಣಾ ಆಯೋಗದ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಚಿತ್ರಗಳು

ಚುನಾವಣೆ ಸಂದರ್ಭದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ರಾಜ್ಯ ಮಟ್ಟದ ಛಾಯಚಿತ್ರ ಸ್ಪರ್ಧೆ ಏರ್ಪಡಿಸಿತ್ತು.ಏಪ್ರಿಲ್‌ 18 ಮತ್ತು 23ರಂದು ನಡೆದ ಲೋಕಸಭಾ ಚುನಾವಣೆಯ ಮತದಾನದ ಸಂದರ್ಭದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದ ಮತಗಟ್ಟೆ, ಮತದಾನ ಸಿದ್ಧತೆ ಮತ್ತು ಮತದಾನ ವಾತಾವರಣದ ವಿಷಯಗಳನ್ನು ಸ್ಪರ್ಧೆಗೆ ನೀಡಲಾಗಿತ್ತು. ಸ್ಪರ್ಧೆಯಲ್ಲಿ 44 ಛಾಯಾಗ್ರಾಹಕರು ಭಾಗವಹಿಸಿದ್ದರು. ಪ್ರಶಸ್ತಿ ಆಯ್ಕೆಗೆ ಜಂಟಿ ಮುಖ್ಯ ಚುನಾವಣಾಧಿಕಾರಿ ಎ.ವಿ.ಸೂರ್ಯಸೇನ್‌ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು.
Last Updated 22 ಮೇ 2019, 16:47 IST
ಚುನಾವಣಾ ಆಯೋಗದ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಚಿತ್ರಗಳು
err

ಕೃಷಿ-ಕೊಕ್ಕರೆ

ಮಂಡ್ಯ ತಾಲ್ಲೂಕು ಕೋಣನಹಳ್ಳಿ ಗದ್ದೆ ಬಯಲಿನಲ್ಲಿ ರೈತರು ಕೃಷಿ ಕಾಯಕ ಮಾಡುವಾಗ ಕೊಕ್ಕರೆಗಳು ಮುತ್ತಿಕೊಂಡಿದ್ದ ಪರಿ
Last Updated 18 ಫೆಬ್ರುವರಿ 2019, 13:32 IST
fallback
ADVERTISEMENT
ADVERTISEMENT
ADVERTISEMENT
ADVERTISEMENT