ಪಿಎಸ್ಐ ಸ್ಥಾನಕ್ಕೆ ಆಯ್ಕೆಯಾದ ಹಳ್ಳಿ ಪ್ರತಿಭೆ ನಾಗರತ್ನ ಮಕಾಶಿ ಅವರ ಬಗ್ಗೆ ತಾಲ್ಲೂಕು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಗಂಗಾಧರನಾಯಕ, ವೆಂಕಟೇಶ ಬೇಟೆಗಾರ, ರಮೇಶ ದೊರೆ ಆಲ್ದಾಳ್, ಸೋಮನಾಥ ಡೊಣ್ಣಿಗೇರಿ, ತಿಂಥಣಿಯ ಮಾನಯ್ಯ ಕವಾಲ್ದಾರ್, ಲಿಂಗದಳ್ಳಿಯ ಶರಣು ಮಕಾಶಿ, ಸದಾಶಿವ ಲಿಂಗದಳ್ಳಿ, ಪರಮಣ್ಣ ವಡಿಕೇರಿ, ಶರಣಗೌಡ್ರು ಗುರಿಕಾರ ಮೆಚ್ಚುಗೆ
ವ್ಯಕ್ತಪಡಿಸಿದ್ದಾರೆ.