ನಗರಸಭೆ ಅದ್ಯಕ್ಷ ಗಣಪತಿ ನಾಯ್ಕ, ದೀಪಕ್ ದೊಡ್ಡೂರ್, ಡಾ.ಸುಮನ್ ಹೆಗಡೆ, ಡಾ.ಕೆ.ವಿ.ಶಿವರಾಂ, ಡಾ.ರಾಘವೆಂದ್ರ ಕಾಮತ್, ನಗರಸಭೆ ಸದಸ್ಯ ರಾಘವೇಂದ್ರ ಶೆಟ್ಟಿ, ಜಿ.ಎ.ಹೆಗಡೆ ಸೋಂದಾ, ಪತ್ರಕರ್ತರಾದ ಜಿ.ಸುಬ್ರಾಯ ಭಟ್ ಬಕ್ಕಳ, ಜೆ.ಆರ್.ಸಂತೋಷಕುಮಾರ್, ಸಾಹಿತಿ ದತ್ತಗುರು ಕಂಠಿ ಇದ್ದರು. ಮಹೇಶಕುಮಾರ ಹನಕೆರೆ, ಮಂಜು ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.