×
ADVERTISEMENT
ಈ ಕ್ಷಣ :

ಮಂಡ್ಯ

ADVERTISEMENT

ಚಿತ್ರಾವಳಿ

ಚಿತ್ರಾವಳಿ
Last Updated 6 ಜುಲೈ 2023, 10:29 IST
ಚಿತ್ರಾವಳಿ

ಕೆಆರ್‌ಎಸ್‌ ಪಕ್ಷದವರ ವಿರುದ್ಧ ಕ್ರಮಕ್ಕೆ ಆಗ್ರಹ

ಕರ್ತವ್ಯಕ್ಕೆ ಅಡ್ಡಿಪಡಿಸಿ ತಾಲ್ಲೂಕು ಕಚೇರಿಯಲ್ಲಿ ಮೇಲಧಿಕಾರಿ ಗಳನ್ನು ಅವಾಚ್ಯವಾಗಿ ನಿಂದಿಸಿದ ಕೆಆರ್‌ಎಸ್ ಪಕ್ಷದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯರು ಹೆಚ್ಚುವರಿ ಜಿಲ್ಲಾಧಿಕಾರಿ ಶೈಲಜಾ ಅವರಿಗೆ ಗುರುವಾರ ಮನವಿ ನೀಡಿದರು.
Last Updated 21 ಜನವರಿ 2022, 5:59 IST
ಕೆಆರ್‌ಎಸ್‌ ಪಕ್ಷದವರ ವಿರುದ್ಧ ಕ್ರಮಕ್ಕೆ ಆಗ್ರಹ

ರವಿಕೃಷ್ಣಾ ರೆಡ್ಡಿ ಸೇರಿ 54 ಮಂದಿ ಬಂಧನ

ಪಾಂಡವಪುರದಲ್ಲಿ ಕಾನೂನು ಭಂಗ ಚಳವಳಿ ಯತ್ನ
Last Updated 21 ಜನವರಿ 2022, 5:58 IST
ರವಿಕೃಷ್ಣಾ ರೆಡ್ಡಿ ಸೇರಿ 54 ಮಂದಿ ಬಂಧನ

‘ಆಹಾರ ಇಲಾಖೆಯಿಂದ ದುರುದ್ದೇಶದ ದಾಳಿ’

ಅಕ್ಕಿಗಿರಣಿ ಮಾಲೀಕರ ಸಂಘದ ಪದಾಧಿಕಾರಿಗಳಿಂದ ಪ್ರತಿಭಟನೆ; ಅಧಿಕಾರಿಗಳ ವಿರುದ್ಧ ಆಕ್ರೋಶ
Last Updated 21 ಜನವರಿ 2022, 5:56 IST
‘ಆಹಾರ ಇಲಾಖೆಯಿಂದ ದುರುದ್ದೇಶದ ದಾಳಿ’

ಬೋರ್‌ವೆಲ್ ದುರಸ್ತಿಗೆ ಅಧಿಕ ವೆಚ್ಚ: ಆರೋಪ

ಮದ್ದೂರು ಪುರಸಭೆ ಸಾಮಾನ್ಯ ಸಭೆ: ಸದಸ್ಯರಿಂದ ಅಧಿಕಾರಿಗಳಿಗೆ ತರಾಟೆ
Last Updated 21 ಜನವರಿ 2022, 5:56 IST
ಬೋರ್‌ವೆಲ್ ದುರಸ್ತಿಗೆ ಅಧಿಕ ವೆಚ್ಚ: ಆರೋಪ

ಟಿಪ್ಪು ಮಸೀದಿ ರಕ್ಷಣೆಗೆ ಆಗ್ರಹ: ತನ್ವೀರ್ ಸೇಠ್‌

ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಿದ ಶಾಸಕ ತನ್ವೀರ್ ಸೇಠ್‌
Last Updated 21 ಜನವರಿ 2022, 4:57 IST
ಟಿಪ್ಪು ಮಸೀದಿ ರಕ್ಷಣೆಗೆ ಆಗ್ರಹ: ತನ್ವೀರ್ ಸೇಠ್‌

ಮಂಡ್ಯ ನಗರಸಭೆಗೆ ₹ 40 ಕೋಟಿ ಬಿಡುಗಡೆ: ಸಚಿವ ಭೈರತಿ ಬಸವರಾಜು

ನಗರಾಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಭೈರತಿ ಬಸವರಾಜು
Last Updated 21 ಜನವರಿ 2022, 4:56 IST
ಮಂಡ್ಯ ನಗರಸಭೆಗೆ ₹ 40 ಕೋಟಿ ಬಿಡುಗಡೆ: ಸಚಿವ ಭೈರತಿ ಬಸವರಾಜು
ADVERTISEMENT

‘ಬೇಸಿಗೆ ಬೆಳೆ ನೀರು ಹರಿಸಿ: ಆಗ್ರಹ

ಕೆಆರ್‌ಎಸ್ ಜಲಾಶಯದಿಂದ ಬೇಸಿಗೆ‌ ಬೆಳೆಗೆ ನೀರು ಹರಿಸುವ ಸಂಬಂಧ ಶೀಘ್ರ ವೇಳಾಪಟ್ಟಿ ಪ್ರಕಟಿಸಬೇಕು ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಂ.ಸಂತೋಷ್ ಆಗ್ರಹಿಸಿದರು.
Last Updated 21 ಜನವರಿ 2022, 4:55 IST
‘ಬೇಸಿಗೆ ಬೆಳೆ ನೀರು ಹರಿಸಿ: ಆಗ್ರಹ

ನೀರಾವರಿ ಸಲಹಾ ಸಮಿತಿ ಸಭೆಗೆ ಮನವಿ

ಸಚಿವ ನಾರಾಯಣಗೌಡಗೆ ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ಪತ್ರ
Last Updated 20 ಜನವರಿ 2022, 6:48 IST
ನೀರಾವರಿ ಸಲಹಾ ಸಮಿತಿ ಸಭೆಗೆ ಮನವಿ

ಹೇಮಾವತಿ ನದಿ ಮೂಲ ಅಭಿವೃದ್ಧಿಗೆ ಆಗ್ರಹ

ಕೆ.ಆರ್.ಪೇಟೆ: ತಾಲ್ಲೂಕಿನ ಜನರಿಗೆ ಜೀವನದಿಯಾಗಿರುವ ಹೇಮಾವತಿ ನದಿಯ ಮೂಲ, ಮೂಡಿಗೆರೆ ತಾಲ್ಲೂ ಕಿನ ಜಾವಳಿ ಕ್ಷೇತ್ರವನ್ನು ಕೊಡಗಿನ ತಲಕಾವೇರಿಯಂತೆ ಯಾತ್ರಾ ಮತ್ತು ಪ್ರವಾಸಿ ತಾಣವನ್ನಾಗಿ ಮಾಡಬೇಕು ಎಂದು ಹೇಮಾವತಿ ನದಿ ಉಗಮ ರಕ್ಷಣಾ ಒಕ್ಕೂಟದ ಮಂಡ್ಯ ಜಿಲ್ಲಾ ಸಂಚಾಲಕ ಬಸ್ ಕೃಷ್ಣೇಗೌಡ ಹೇಳಿದರು.
Last Updated 20 ಜನವರಿ 2022, 6:47 IST
ಹೇಮಾವತಿ ನದಿ ಮೂಲ ಅಭಿವೃದ್ಧಿಗೆ ಆಗ್ರಹ
ADVERTISEMENT
ADVERTISEMENT
ADVERTISEMENT