ಪದಾಧಿಕಾರಿಗಳು: ಎಸ್.ಬಿ. ಕುಚಬಾಳ (ಅಧ್ಯಕ್ಷ), ಬಸವರಾಜ ಹೆಗ್ಗೆ (ಪ್ರಧಾನ ಕಾರ್ಯದರ್ಶಿ), ಪ್ರಕಾಶ ಕನ್ನಾಳೆ (ಕಾರ್ಯದರ್ಶಿ), ವೈಜಿನಾಥ ಪಾಟೀಲ, ಶ್ರೀಕಾಂತ ಪಾಟೀಲ (ಸಂಘಟನಾ ಕಾರ್ಯದರ್ಶಿಗಳು), ಶಿವಶರಣಪ್ಪ ಗಣೇಶಪುರ (ಜಂಟಿ ಕಾರ್ಯದರ್ಶಿ), ಧನರಾಜ ಅಣಕಲೆ (ಕೋಶಾಧ್ಯಕ್ಷ), ಮಹಾರುದ್ರ ಡಾಕುಳಗಿ (ಮಾಧ್ಯಮ ಸಲಹೆಗಾರ), ಸಂಜೀವಕುಮಾರ ಸ್ವಾಮಿ, ರವಿದಾಸ ಕಾಂಬಳೆ, ಬಾಲಾಜಿ ಹಲಬರ್ಗೆ (ನಿರ್ದೇಶಕರು), ಸಂಗೀತಾ ಕಾಂಬಳೆ, ನಾಗಮ್ಮ ದೊಡ್ಡಕಾಮಣ್ಣ (ಮಹಿಳಾ ಪ್ರತಿನಿಧಿಗಳು), ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ (ಪದನಿಮಿತ್ತ ಸದಸ್ಯರು).