×
ADVERTISEMENT
ಈ ಕ್ಷಣ :

ಬೀದರ್

ADVERTISEMENT

Horoscope testing tes

horoscope title
Last Updated 20 ಏಪ್ರಿಲ್ 2023, 4:41 IST
Horoscope testing tes

Test Photo App test 18th April - ಭಾರತದಲ್ಲಿ ಇಂದು Vivo T2 test

Sub: ಭಾರತದಲ್ಲಿ ಇಂದು Vivo T2 5G ಫೋನ್ ಫಸ್ಟ್ ಸೇಲ್: ಬೆಲೆ, ಕೊಡುಗೆಗಳು ಯಾವುವು ನೋಡಿ!
Last Updated 19 ಏಪ್ರಿಲ್ 2023, 16:37 IST
Test Photo App test 18th April - ಭಾರತದಲ್ಲಿ ಇಂದು Vivo T2 test
err

ಜನವಾಡ: ವೈಜ್ಞಾನಿಕ ಹೈನುಗಾರಿಕೆ ಅರಿವು ಮೂಡಿಸಿದ ತರಬೇತಿ

ಬೀದರ್ ತಾಲ್ಲೂಕಿನ ಜನವಾಡ ಸಮೀಪದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ತರಬೇತಿ ಶಿಬಿರವು ರೈತರಲ್ಲಿ ವೈಜ್ಞಾನಿಕ ಹೈನುಗಾರಿಕೆ ಅರಿವು ಮೂಡಿಸಿತು.
Last Updated 21 ಜನವರಿ 2022, 14:53 IST
ಜನವಾಡ: ವೈಜ್ಞಾನಿಕ ಹೈನುಗಾರಿಕೆ ಅರಿವು ಮೂಡಿಸಿದ ತರಬೇತಿ

ಬೀದರ್‌: ಯುವ ಸ್ಪಂದನ ಕಾರ್ಯಕ್ರಮ

‘ಯುವಕರು ತ್ವರಿತ ಪ್ರತಿಫಲ ಅಪೇಕ್ಷಿಸದೆ ಕೆಲಸ ಮಾಡುವ ಪ್ರವೃತ್ತಿಯನ್ನು ಮೊದಲು ಬೆಳೆಸಿಕೊಳ್ಳಬೇಕು. ಇದರಿಂದ ಘನತೆ ಗೌರವಗಳು ತಾನಾಗಿಯೇ ಬರುತ್ತವೆ’ ಎಂದು ಪ್ರಾಚಾರ್ಯ ಸಂತೋಷ ಮೇಳಶೆಟ್ಟಿ ಅಭಿಪ್ರಾಯಪಟ್ಟರು.
Last Updated 21 ಜನವರಿ 2022, 14:53 IST
ಬೀದರ್‌: ಯುವ ಸ್ಪಂದನ ಕಾರ್ಯಕ್ರಮ

ಬಡ ಮಕ್ಕಳು, ನಿರ್ಗತಿಕರಿಗೆ ಬಿಜೆಪಿ ಯುವ ಮುಖಂಡ ವಿಕ್ರಮ ಮುದಾಳೆ ನೆರವು

ಬಿಜೆಪಿ ಯುವ ಮುಖಂಡ ವಿಕ್ರಮ ಮುದಾಳೆ ಅವರು ನಗರದಲ್ಲಿ ಬಡ ಮಕ್ಕಳು, ನಿರ್ಗತಿಕರು ಹಾಗೂ ವೃದ್ಧರಿಗೆ ನೆರವಾಗುವ ಮೂಲಕ ತಮ್ಮ 38ನೇ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.
Last Updated 21 ಜನವರಿ 2022, 14:49 IST
ಬಡ ಮಕ್ಕಳು, ನಿರ್ಗತಿಕರಿಗೆ ಬಿಜೆಪಿ ಯುವ ಮುಖಂಡ ವಿಕ್ರಮ ಮುದಾಳೆ ನೆರವು

ಪ್ರಥಮ ದರ್ಜೆ ಕಾಲೇಜಿಗೆ 15 ಕಂಪ್ಯೂಟರ್ ವಿತರಣೆ

ರೋಟರಿ ಕ್ಲಬ್ ಬೀದರ್ ವತಿಯಿಂದ ಕಾಂಗ್ನಿಜೆಂಟ್ ತಂತ್ರಜ್ಞಾನವು ರಾಜ್ಯ ಸರ್ಕಾರಕ್ಕೆ ಉಚಿತವಾಗಿ ನೀಡಿರುವ 15 ಕಂಪ್ಯೂಟರ್‌ಗಳನ್ನು ಔರಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ವಿತರಿಸಲಾಯಿತು.
Last Updated 21 ಜನವರಿ 2022, 14:45 IST
ಪ್ರಥಮ ದರ್ಜೆ ಕಾಲೇಜಿಗೆ 15 ಕಂಪ್ಯೂಟರ್ ವಿತರಣೆ

ಸಿದ್ಧಗಂಗಾ ಮಠದ ತ್ರಿವಿಧ ದಾಸೋಹ ಮಾದರಿ- ಸುರೇಶ ಚನಶೆಟ್ಟಿ

ಬೀದರ್ ಇಲ್ಲಿಯ ಗಾಂಧಿಗಂಜ್‍ನ ಕೈಗಾರಿಕಾ ಪ್ರದೇಶದಲ್ಲಿ ಇರುವ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಜಿಲ್ಲಾ ಘಟಕದ ಕಚೇರಿಯಲ್ಲಿ ತುಮಕೂರಿನ ಶಿವಕುಮಾರ ಸ್ವಾಮೀಜಿ ಅವರ ತೃತೀಯ ಪುಣ್ಯಸ್ಮರಣೆಯನ್ನು ದಾಸೋಹ ದಿನವಾಗಿ ಆಚರಿಸಲಾಯಿತು.
Last Updated 21 ಜನವರಿ 2022, 13:26 IST
ಸಿದ್ಧಗಂಗಾ ಮಠದ ತ್ರಿವಿಧ ದಾಸೋಹ ಮಾದರಿ- ಸುರೇಶ ಚನಶೆಟ್ಟಿ
ADVERTISEMENT

ಶ್ರಮ ಸಂಸ್ಕೃತಿಯಿಂದ ಉನ್ನತ ಸಾಧನೆ: ಶಾರದೇಶಾನಂದ ಸ್ವಾಮೀಜಿ ಹೇಳಿಕೆ

ಜನಸೇವಾ ಶಾಲೆಯಲ್ಲಿ ವಿಶೇಷ ಉಪನ್ಯಾಸ
Last Updated 21 ಜನವರಿ 2022, 13:24 IST
ಶ್ರಮ ಸಂಸ್ಕೃತಿಯಿಂದ ಉನ್ನತ ಸಾಧನೆ: ಶಾರದೇಶಾನಂದ ಸ್ವಾಮೀಜಿ ಹೇಳಿಕೆ

ಬಿಜೆಪಿ ಕಚೇರಿಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಣೆ

ಬೀದರ್: ನಗರದ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು.
Last Updated 21 ಜನವರಿ 2022, 13:19 IST
ಬಿಜೆಪಿ ಕಚೇರಿಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಣೆ

ಮಾರುಕಟ್ಟೆಯಲ್ಲಿ  ಕಡಿಮೆಯಾದ ತರಕಾರಿ ಬೆಲೆ; ಬಿದ್ದ ಬದನೆಕಾಯಿ, ಇಳಿದ ಈರುಳ್ಳಿ  

ಮಕರ ಸಂಕ್ರಾಂತಿಯ ವೇಳೆ ಮಾರುಕಟ್ಟೆಯಲ್ಲಿ ಅಬ್ಬರಿಸಿದ್ದ ತರಕಾರಿಗಳು ಹಬ್ಬ ಮುಗಿಯುತ್ತಿದ್ದಂತೆಯೇ ಮೆತ್ತಗಾಗಿವೆ. ಬಹುತೇಕ ತರಕಾರಿಗಳ ಬೆಲೆ ಕಡಿಮೆಯಾಗಿದೆ.
Last Updated 21 ಜನವರಿ 2022, 13:18 IST
ಮಾರುಕಟ್ಟೆಯಲ್ಲಿ  ಕಡಿಮೆಯಾದ ತರಕಾರಿ ಬೆಲೆ; ಬಿದ್ದ ಬದನೆಕಾಯಿ, ಇಳಿದ ಈರುಳ್ಳಿ  
ADVERTISEMENT
ADVERTISEMENT
ADVERTISEMENT