Test oct 25b byan ಒಡಿಶಾ, ತ್ರಿಪುರಾಕ್ಕೆ ರಾಜ್ಯಪಾಲರ ನೇಮಕ
ಒಡಿಶಾ, ತ್ರಿಪುರಾಕ್ಕೆ ರಾಜ್ಯಪಾಲರ ನೇಮಕ
ಆರ್ ಸಿ ಬಿ
Published 25 ಅಕ್ಟೋಬರ್ 2023, 12:44 IST
Last Updated 16 ಜನವರಿ 2024, 4:50 IST
Comments
ಅಕ್ಷರ ಗಾತ್ರ
ನವದೆಹಲಿ (ಪಿಟಿಐ): ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ರಘುಬರ್ ದಾಸ್ ಮತ್ತು ತೆಲಂಗಾಣದ ಬಿಜೆಪಿ ನಾಯಕ ಇಂದ್ರ ಸೇನಾ ರೆಡ್ಡಿ ನಲ್ಲು ಅವರನ್ನು ಕ್ರಮವಾಗಿ ಒಡಿಶಾ ಮತ್ತು ತ್ರಿಪುರಾದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ ಎಂದು ರಾಷ್ಟ್ರಪತಿ ಭವನ ಬುಧವಾರ ತಿಳಿಸಿದೆ.