×
ADVERTISEMENT
ಈ ಕ್ಷಣ :

Zameer Ahmed Khan

ADVERTISEMENT

ಧರ್ಮಕ್ಕೆ ಜಮೀರ್‌ ಕಳಂಕ ತರುತ್ತಿದ್ದಾರೆ: ಜಫ್ರುಲ್ಲಾ ಖಾನ್‌

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರನ್ನು ಬಳಸಿಕೊಂಡು ಕೆಲಸ ಮಾಡಿಸಿಕೊಂಡ ಜಮೀರ್‌ ಅಹಮ್ಮದ್ ಖಾನ್‌ ಈಗ ಅವರ ವಿರುದ್ಧವೇ ಮಾತನಾಡುವ ಮೂಲಕ ಇಸ್ಲಾಂ ಧರ್ಮಕ್ಕೆ ಕಳಂಕ ತರುತ್ತಿದ್ದಾರೆ ಎಂದು ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್‌ ಆರೋಪಿಸಿದರು. ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮ್ಮದ್ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ನೀಡಿದ್ದ ಹೇಳಿಕೆ ಕುರಿತು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಜಫ್ರುಲ್ಲಾ, ‘ಕುಮಾರಸ್ವಾಮಿ ಒಂದು ಸಂದರ್ಭದಲ್ಲಿ ದಾರಿ ತಪ್ಪಲು ಇವರೇ ಕಾರಣ. ಬಿಜೆಪಿ ಜತೆ ಸೇರಿ ಸರ್ಕಾರ ಮಾಡಿದಾಗ ಮುತ್ತು ಕೊಟ್ಟು ಸಂಭ್ರಮಿಸಿದ್ದು ಯಾರು’ ಎಂದು ಹೆಸರನ್ನು ಉಲ್ಲೇಖಿಸದೇ ಪ್ರಶ್ನಿಸಿದರು.
Last Updated 17 ಅಕ್ಟೋಬರ್ 2021, 19:18 IST
fallback

ನನ್ನ ಫ್ಲ್ಯಾಟ್‌ನಲ್ಲಿ ನೀವು ಮಾಡಿದ್ದ ಡೀಲ್‌ ಏನು? ಎಚ್ಡಿಕೆಗೆ ಜಮೀರ್‌ ಪ್ರಶ್ನೆ

ವಚನದ ಉದಾಹರಣೆ ನೀಡಿ, ಬದಲಾಗಲು ಸಲಹೆ ನೀಡಿದ ಚಾಮರಾಜಪೇಟೆ ಶಾಸಕ
Last Updated 17 ಅಕ್ಟೋಬರ್ 2021, 13:56 IST
ನನ್ನ ಫ್ಲ್ಯಾಟ್‌ನಲ್ಲಿ ನೀವು ಮಾಡಿದ್ದ ಡೀಲ್‌ ಏನು? ಎಚ್ಡಿಕೆಗೆ ಜಮೀರ್‌ ಪ್ರಶ್ನೆ

ಎಚ್‌ಡಿಕೆ ವಿರುದ್ಧ ಶಾಸಕ ಜಮೀರ್‌ ಟೀಕೆ

ಎಚ್.ಡಿ. ಕುಮಾರಸ್ವಾಮಿ ಅವರಿಗೆ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇಲ್ಲ. ಉಪ ಚುನಾವಣೆಯಲ್ಲಿ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ. ಅಲ್ಪಸಂಖ್ಯಾತರ ಮತಗಳು ನಿರ್ಣಯವಾಗಿರುವುದರಿಂದ ಅಲ್ಪಸಂಖ್ಯಾತರ ಬಗ್ಗೆ ಮೃದುಧೋರಣೆ ತೋರಿಸುತ್ತಿದ್ದಾರೆ ಎಂದು ಶಾಸಕ ಜಮೀರ್ ಅಹ್ಮದ್ ಟೀಕಿಸಿದರು.
Last Updated 17 ಅಕ್ಟೋಬರ್ 2021, 12:37 IST
ಎಚ್‌ಡಿಕೆ ವಿರುದ್ಧ ಶಾಸಕ ಜಮೀರ್‌ ಟೀಕೆ
ADVERTISEMENT
ADVERTISEMENT
ADVERTISEMENT
ADVERTISEMENT