×
ADVERTISEMENT
ಈ ಕ್ಷಣ :

kukke subramanya

ADVERTISEMENT

ಸ್ಕೂಟರ್‌ಗೆ ಕಡವೆ ಡಿಕ್ಕಿ: ಯಕ್ಷಗಾನ ಭಾಗವತ ರಾಮಚಂದ್ರ ಅರ್ಬಿತ್ತಾಯ ನಿಧನ

ಕುಲ್ಕುಂದದಲ್ಲಿ ಶನಿವಾರ ಮುಂಜಾನೆ ನಡೆದ ಅಪಘಾತದಲ್ಲಿ ಯಕ್ಷಗಾನದ ಹವ್ಯಾಸಿ ಭಾಗವತ ರಾಮಚಂದ್ರ ಅರ್ಬಿತ್ತಾಯ ಅವರು ನಿಧನರಾದರು.
Last Updated 16 ಅಕ್ಟೋಬರ್ 2021, 5:15 IST
ಸ್ಕೂಟರ್‌ಗೆ ಕಡವೆ ಡಿಕ್ಕಿ: ಯಕ್ಷಗಾನ ಭಾಗವತ ರಾಮಚಂದ್ರ ಅರ್ಬಿತ್ತಾಯ ನಿಧನ

ಕುಕ್ಕೆ: ಲಸಿಕೆ, ನೆಗೆಟಿವ್ ವರದಿ ಕಡ್ಡಾಯ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ದರ್ಶನ ಮತ್ತು ಸೇವೆಗಳನ್ನು ನೆರವೇರಿಸಲು ಕೋವಿಡ್-19 ತಡೆ ಮಾರ್ಗ ಸೂಚಿ ಪಾಲನೆ ಕಡ್ಡಾಯಗೊಳಿಸಲಾಗಿದೆ. 2 ಡೋಸ್ ಕೋವಿಡ್ ತಡೆ ಲಸಿಕೆ ಪಡೆದಿರಬೇಕು, 72 ಗಂಟೆ ಮುಂಚಿತ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿದ್ದರೆ ಮಾತ್ರ ಸೇವೆಗೆ ಅವಕಾಶ ನೀಡಲಾಗುತ್ತದೆ. ಲಸಿಕಾ ಕೇಂದ್ರ: ದೇವಳದ ರಾಜಗೋಪುರದ ಬಳಿ ಭಕ್ತರಿಗಾಗಿ ಕೋವಿಡ್ ಲಸಿಕಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇಲ್ಲಿಯೇ ಆರ್‌ಟಿಪಿಸಿಆರ್ ಪರೀಕ್ಷಾ ಕೇಂದ್ರವನ್ನೂ ತೆರೆಯಲಾಗಿದೆ.
Last Updated 10 ಅಕ್ಟೋಬರ್ 2021, 20:42 IST
ಕುಕ್ಕೆ: ಲಸಿಕೆ, ನೆಗೆಟಿವ್ ವರದಿ ಕಡ್ಡಾಯ
ADVERTISEMENT
ADVERTISEMENT
ADVERTISEMENT
ADVERTISEMENT