×
ADVERTISEMENT
ಈ ಕ್ಷಣ :

Explainer

ADVERTISEMENT

ಆಳ-ಅಗಲ: ಗಡಿಕೇಶ್ವಾರ- ಭೂಕಂಪನದ ಗಡಿಬಿಡಿ

ಪದೇ ಪದೇ ಕಂಪಿಸುತ್ತಿರುವ ಭೂಮಿ; ಊರವರಿಗೆ ಬಯಲೇ ಹಾಸಿಗೆ, ಆಕಾಶವೇ ಹೊದಿಕೆ
Last Updated 12 ಅಕ್ಟೋಬರ್ 2021, 19:30 IST
ಆಳ-ಅಗಲ: ಗಡಿಕೇಶ್ವಾರ- ಭೂಕಂಪನದ ಗಡಿಬಿಡಿ

ಆಳ-ಅಗಲ: ಕಲ್ಲಿದ್ದಲು ಕೊರತೆ ಕೋಲಾಹಲ

ದೇಶದಲ್ಲಿ ಈಗ ಎದುರಾಗಿರುವ ಕಲ್ಲಿದ್ದಲು ಕೊರತೆಗೆ ಸರ್ಕಾರವು ಹಲವು ಕಾರಣಗಳನ್ನು ಮುಂದಿಡುತ್ತಿದೆ. ಮುಖ್ಯವಾಗಿ ಭಾರಿ ಮಳೆಯಿಂದ ಕಲ್ಲಿದ್ದಲು ಗಣಿಗಳು ಕೆಲಸ ಮಾಡುತ್ತಿಲ್ಲ ಮತ್ತು ವಿದ್ಯುತ್‌ನ ಬೇಡಿಕೆ ಹೆಚ್ಚಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಈಗಿನ ಪರಿಸ್ಥಿತಿಗೆ ಸರ್ಕಾರವು ಮೂರು ಪ್ರಮುಖ ಕಾರಣಗಳನ್ನು ಬೊಟ್ಟುಮಾಡಿ ತೋರಿಸುತ್ತಿದೆ.
Last Updated 11 ಅಕ್ಟೋಬರ್ 2021, 19:31 IST
ಆಳ-ಅಗಲ: ಕಲ್ಲಿದ್ದಲು ಕೊರತೆ ಕೋಲಾಹಲ

ಆಳ-ಅಗಲ: ಕಾಶ್ಮೀರದಲ್ಲಿ ನಾಗರಿಕರ ಹತ್ಯೆ ಉಗ್ರರ ಷಡ್ಯಂತ್ರ

ಐದು ದಿನಗಳಲ್ಲಿ ಏಳು ಮಂದಿ ನಾಗರಿಕರನ್ನು ಉಗ್ರರು ಗುಂಡಿಟ್ಟು ಹತ್ಯೆ ಮಾಡುವುದರೊಂದಿಗೆ ದೇಶದ ಗಮನವು ಮತ್ತೆ ಕಾಶ್ಮೀರದತ್ತ ಹರಿದಿದೆ. ಈ ಘಟನೆಗಳಿಂದಾಗಿ ಅಲ್ಲಿ ಈ ವರ್ಷ ಈವರೆಗೆ 25ಕ್ಕೂ ಹೆಚ್ಚು ನಾಗರಿಕರ ಹತ್ಯೆ ಆಗಿದೆ ಎಂಬುದೂ ಚರ್ಚೆಗೆ ಬಂತು. ಉಗ್ರರ ಕಾರ್ಯಾಚರಣೆ ವಿಧಾನದಲ್ಲಿ ಬದಲಾವಣೆ ಆಗಿರುವುದನ್ನು ಈ ವರ್ಷದ ನಾಗರಿಕರ ಹತ್ಯೆಗಳು ಸ್ಪಷ್ಟವಾಗಿ ಸೂಚಿಸುತ್ತವೆ. ಜತೆಗೆ, ಹತ್ಯೆಗೆ ಉಗ್ರರು ಗುರಿ ಮಾಡಿರುವ ವ್ಯಕ್ತಿಗಳನ್ನು ಗಮನಿಸಿದರೆ, ಯಾವುದೋ ನಿರ್ದಿಷ್ಟ ಗುರಿಯನ್ನು ಉಗ್ರರು ಹಾಕಿಕೊಂಡಿದ್ದಾರೆ ಎಂಬುದೂ ಅರಿವಾಗುತ್ತದೆ.
Last Updated 10 ಅಕ್ಟೋಬರ್ 2021, 19:30 IST
ಆಳ-ಅಗಲ: ಕಾಶ್ಮೀರದಲ್ಲಿ ನಾಗರಿಕರ ಹತ್ಯೆ ಉಗ್ರರ ಷಡ್ಯಂತ್ರ
ADVERTISEMENT
ADVERTISEMENT
ADVERTISEMENT
ADVERTISEMENT