×
ADVERTISEMENT
ಈ ಕ್ಷಣ :

Dalit

ADVERTISEMENT

ದಸಂಸ ಬಣಗಳು ಶೀಘ್ರ ಒಗ್ಗೂಡಲಿ: ಗುರುಪ್ರಸಾದ್‌ ಕೆರಗೋಡು ಸಲಹೆ

ತಾತ್ವಿಕ ಭಿನ್ನಾ ಭಿಪ್ರಾಯದಿಂದ ವಿಘಟನೆಗೊಂಡಿ ರುವ ದಲಿತ ಸಂಘರ್ಷ ಸಮಿತಿಯ ಎಲ್ಲ ಬಣಗಳು ಶೀಘ್ರ ಒಗ್ಗೂಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ರೂಪಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್‌ ಕೆರಗೋಡು ಕರೆ ನೀಡಿದರು.
Last Updated 18 ಅಕ್ಟೋಬರ್ 2021, 8:09 IST
ದಸಂಸ ಬಣಗಳು ಶೀಘ್ರ ಒಗ್ಗೂಡಲಿ: ಗುರುಪ್ರಸಾದ್‌ ಕೆರಗೋಡು ಸಲಹೆ

ದಲಿತ ಸಾಹಿತ್ಯ ಪರಿಷತ್ತಿನ ಬೆಳ್ಳಿ ಹಬ್ಬ ಸಂಭ್ರಮ; ಪ್ರಶಸ್ತಿ ಪ್ರದಾನ

25 ಸಾಧಕರಿಗೆ ಸನ್ಮಾನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವೈ.ಎಸ್ ಹರಗಿ, ಮಾರುತಿ ಭೋಸಲೆ, ಡಾ.ಅಪ್ಪಣ್ಣ ಹಂಜೆ, ಬಿ.ಬಾಬು, ಶಂಕ್ರಣ್ಣ ಅಂಗಡಿ, ಎ.ಎಸ್.ಮಕಾನದಾರ, ಶಿವಾನಂದ ತಮ್ಮಣ್ಣವರ, ಡಾ.ನಿಂಗು ಸೊಲಗಿ, ವಿನಾಯಕ ಬಳ್ಳಾರಿ, ಮರುಳಸಿದ್ಧಪ್ಪ ದೊಡಮನಿ, ಕರೆಪ್ಪ ಶಿರಹಟ್ಟಿ, ಶಂಕ್ರಣ್ಣ ಸಂಕಣ್ಣವರ, ಡಾ.ಶಾಂತಕುಮಾರ ಭಜಂತ್ರಿ, ವಿರೂಪಾಕ್ಷಪ್ಪ ಗೊರವನವರ, ಮುತ್ತಣ್ಣ ಹಾಳಕೇರಿ, ಶರೀಫ ಬಿಳೆಎಲಿ, ಬಾಹುಬಲಿ ಜೈನರ್, ಬಸವರಾಜ ಜಕ್ಕಮ್ಮನವರ, ಮಂಜರಿ ಹೊಂಬಾಳಿ, ಸಾವಿತ್ರಿ ಲಮಾಣಿ, ಡಾ.ಬಿ.ಎಲ್ ಚವ್ಹಾಣ, ವಾಣಿಶ್ರೀ ಮಚಗಾರ, ಸಂಗಮೇಶ ಹರ್ಲಾಪೂರ, ಪರಶುರಾಮ ಪೂಜಾರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Last Updated 18 ಅಕ್ಟೋಬರ್ 2021, 6:25 IST
ದಲಿತ ಸಾಹಿತ್ಯ ಪರಿಷತ್ತಿನ ಬೆಳ್ಳಿ ಹಬ್ಬ ಸಂಭ್ರಮ; ಪ್ರಶಸ್ತಿ ಪ್ರದಾನ
ADVERTISEMENT
ADVERTISEMENT
ADVERTISEMENT
ADVERTISEMENT