×
ADVERTISEMENT
ಈ ಕ್ಷಣ :

Chikkamagalur

ADVERTISEMENT

ಪೋಕ್ಸೊ ಪ್ರಕರಣ: ಆರೋಪಿ ಶಿಕ್ಷಕನ ಬಂಧನ

ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಎನ್‌.ಆರ್.ಪುರ ತಾಲ್ಲೂಕಿನ ಸರ್ಕಾರಿ ಶಾಲೆಯ ಆರೋಪಿ ದೈಹಿಕ ಶಿಕ್ಷಣ ಶಿಕ್ಷಕನನ್ನು ಬಂಧಿಸಲಾಗಿದೆ. ಮೊಬೈಲ್‌ ಫೋನ್‌ ಕರೆ ವಿವರ (ಸಿಡಿಆರ್‌) ಇತ್ಯಾದಿ ಸುಳಿವು ಆಧರಿಸಿ ಆರೋಪಿಯ ಜಾಡು ಪತ್ತೆ ಹೆಚ್ಚಲಾಯಿತು. ತರೀಕೆರೆ ಭಾಗದಲ್ಲಿ ಬಂಧಿಸಲಾಯಿತು. ಈವರೆಗೆ ಸುಮಾರು 11 ಪೋಷಕರು ದೂರು ನೀಡಿದ್ದಾರೆ. ವಿಚಾರಣೆಯಲ್ಲಿ ಕೆಲ ಮಾಹಿತಿಗಳು ಸಿಕ್ಕಿವೆ. ಆರೋಪಿಯನ್ನು ಕೋರ್ಟ್‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್‌ ಎಂ.ಹಾಕೆ ತಿಳಿಸಿದ್ದಾರೆ.  
Last Updated 21 ಜನವರಿ 2022, 16:46 IST
fallback

ದ್ವಿಚಕ್ರ ವಾಹನ-ಕ್ಯಾಂಟರ್‌ ಡಿಕ್ಕಿ; ಒಬ್ಬರು ಸಾವು

ತಾಲ್ಲೂಕಿನ ಲಕ್ಯಾ ಕ್ರಾಸ್‌ ಬಳಿ ಬುಧವಾರ ದ್ವಿಚಕ್ರವಾಹನ ಮತ್ತು ಕ್ಯಾಂಟರ್‌ (ಲಾರಿ) ಮುಖಾಮುಖಿ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಶಾಹಿದ್ ಬಾಷಾ (30) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
Last Updated 19 ಜನವರಿ 2022, 16:35 IST
fallback

ಚಿಕ್ಕಮಗಳೂರು: ಸಿಗದಾಳು ಬಳಿ ಕಾರು ಪಲ್ಟಿ, ಇಬ್ಬರು ಸಾವು

ಕೊಪ್ಪ ತಾಲ್ಲೂಕಿನ ಹರಿಹರಪುರ ಸಮೀಪದ ಸಿಗದಾಳು ಬಳಿ ಸೋಮವಾರ ತಡರಾತ್ರಿಕಾರು ಪಲ್ಟಿಯಾಗಿ ಇಬ್ಬರು ಮೃತಪಟ್ಟಿದ್ದಾರೆ.
Last Updated 18 ಜನವರಿ 2022, 3:47 IST
ಚಿಕ್ಕಮಗಳೂರು: ಸಿಗದಾಳು ಬಳಿ ಕಾರು ಪಲ್ಟಿ, ಇಬ್ಬರು ಸಾವು

ನಾಲ್ವರು ಪೊಲೀಸರು ಅಮಾನತು

ಠಾಣೆಯಿಂದ ಆರೋಪಿ ಪರಾರಿ ಪ್ರಕರಣ
Last Updated 12 ಅಕ್ಟೋಬರ್ 2021, 13:57 IST
fallback

ಚಿಕ್ಕಮಗಳೂರು - ನಿರ್ವಹಣೆ ಕೊರತೆ:‌ ನಲುಗಿದ ಉದ್ಯಾನ

ಚಿಕ್ಕಮಗಳೂರು ನಗರದಲ್ಲಿ 142 ಉದ್ಯಾನಗಳು l ಮದ್ಯವ್ಯಸನಿಗಳ ತಾಣವಾಗಿ ಮಾರ್ಪಾಡು
Last Updated 11 ಅಕ್ಟೋಬರ್ 2021, 2:03 IST
ಚಿಕ್ಕಮಗಳೂರು - ನಿರ್ವಹಣೆ ಕೊರತೆ:‌ ನಲುಗಿದ ಉದ್ಯಾನ
ADVERTISEMENT
ADVERTISEMENT
ADVERTISEMENT
ADVERTISEMENT