×
ADVERTISEMENT
ಈ ಕ್ಷಣ :

Ambedkar

ADVERTISEMENT

‘ಅಂಬೇಡ್ಕರ್ ಓದು’ ಭಾಷಣ ಸ್ಪರ್ಧೆ: ಬಹುಮಾನ

ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ದಯಾನಂದ ಆಂಗ್ಲೋ ವೇದಿಕೆಯ (ಡಿಎವಿ ಪಬ್ಲಿಕ್‌ ಸ್ಕೂಲ್‌) ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ‘ಡಾ.ಬಿ.ಆರ್‌.ಅಂಬೇಡ್ಕರ್ ಓದು' ವಿಷಯ ಕುರಿತು ವಿದ್ಯಾರ್ಥಿಗಳಿಗೆ ಭಾಷಣ ಮತ್ತು ಪ್ರಬಂಧ ಸ್ಪರ್ಧೆ ನಡೆಯಿತು.
Last Updated 17 ಜನವರಿ 2022, 11:05 IST
‘ಅಂಬೇಡ್ಕರ್ ಓದು’ ಭಾಷಣ ಸ್ಪರ್ಧೆ: ಬಹುಮಾನ

ದಲಿತ ಸಾಹಿತ್ಯ ಪರಿಷತ್ತಿನ ಬೆಳ್ಳಿ ಹಬ್ಬ ಸಂಭ್ರಮ; ಪ್ರಶಸ್ತಿ ಪ್ರದಾನ

25 ಸಾಧಕರಿಗೆ ಸನ್ಮಾನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವೈ.ಎಸ್ ಹರಗಿ, ಮಾರುತಿ ಭೋಸಲೆ, ಡಾ.ಅಪ್ಪಣ್ಣ ಹಂಜೆ, ಬಿ.ಬಾಬು, ಶಂಕ್ರಣ್ಣ ಅಂಗಡಿ, ಎ.ಎಸ್.ಮಕಾನದಾರ, ಶಿವಾನಂದ ತಮ್ಮಣ್ಣವರ, ಡಾ.ನಿಂಗು ಸೊಲಗಿ, ವಿನಾಯಕ ಬಳ್ಳಾರಿ, ಮರುಳಸಿದ್ಧಪ್ಪ ದೊಡಮನಿ, ಕರೆಪ್ಪ ಶಿರಹಟ್ಟಿ, ಶಂಕ್ರಣ್ಣ ಸಂಕಣ್ಣವರ, ಡಾ.ಶಾಂತಕುಮಾರ ಭಜಂತ್ರಿ, ವಿರೂಪಾಕ್ಷಪ್ಪ ಗೊರವನವರ, ಮುತ್ತಣ್ಣ ಹಾಳಕೇರಿ, ಶರೀಫ ಬಿಳೆಎಲಿ, ಬಾಹುಬಲಿ ಜೈನರ್, ಬಸವರಾಜ ಜಕ್ಕಮ್ಮನವರ, ಮಂಜರಿ ಹೊಂಬಾಳಿ, ಸಾವಿತ್ರಿ ಲಮಾಣಿ, ಡಾ.ಬಿ.ಎಲ್ ಚವ್ಹಾಣ, ವಾಣಿಶ್ರೀ ಮಚಗಾರ, ಸಂಗಮೇಶ ಹರ್ಲಾಪೂರ, ಪರಶುರಾಮ ಪೂಜಾರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Last Updated 18 ಅಕ್ಟೋಬರ್ 2021, 6:25 IST
ದಲಿತ ಸಾಹಿತ್ಯ ಪರಿಷತ್ತಿನ ಬೆಳ್ಳಿ ಹಬ್ಬ ಸಂಭ್ರಮ; ಪ್ರಶಸ್ತಿ ಪ್ರದಾನ
ADVERTISEMENT
ADVERTISEMENT
ADVERTISEMENT
ADVERTISEMENT