Added by QA
ಬಿಡಿಎ ವಿರುದ್ಧ ಕೋರ್ಟ್ ಮೆಟ್ಟಿಲು
ಕೆಲವರು ಬಿಡಿಎ ವಿರುದ್ಧ ಕೋರ್ಟ್ ಮೆಟ್ಟಿಲೇರಿದರು. ಹೈಕೋರ್ಟ್ ವಿಭಾಗೀಯ ಪೀಠದಲ್ಲಿಯೂ ಸಹ ಎನ್. ಕುಮಾರ್ ಆದೇಶವನ್ನೇ ಎತ್ತಿಹಿಡಿದು ತೀರ್ಪು ಬಿಡಿಎ ಪರವಾಗಿ ಆದೇಶ ನೀಡಿತ್ತು. 2012ರಲ್ಲಿ ಈ ಆದೇಶಗಳ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋದ ಭೂ ಮಾಲೀಕರಿಗೆ ಮತ್ತೆ ತಣ್ಣೀರು ಎರೆಚಲಾಗಿದೆ. ಸುಪ್ರೀಂಕೋರ್ಟ್ ಸಹ ಹೈಕೋರ್ಟ್ ವಿಭಾಗೀಯ ಪೀಠದ ಆದೇಶದ ಮನವಿಯನ್ನು ಪುರಸ್ಕರಿಸಿ ಈಗಾಗಲೇ 30 ವರ್ಷಗಳಲ್ಲಿ ಬಡಾವಣೆ ನಿರ್ಮಾಣ, ನಿವೇಶನ ಹಂಚಿಕೆಗಳಂತಹ ಪ್ರಕ್ರಿಯೆಗಳಿಗೆ ತಡೆ ನೀಡಲಾಗುವುದಿಲ್ಲ. ನಿಮ್ಮ ಮನವಿಯನ್ನು ತಿರಸ್ಕರಿಸಲಾಗಿದೆ ಎಂಬ ಖಡಕ್ ಹಿಂಬರಹವನ್ನು ನೀಡಿ ಬಿಡಿಎ ಬೆನ್ನಿಗೆ ನಿಲ್ಲುತ್ತದೆ.
ಹೊಸ ಆದೇಶ ತಂದು ಕಬ್ಜ
ಮತ್ತೊಂದೆಡೆ, ಸುಪ್ರೀಂಕೋರ್ಟ್ ಪ್ರಾಧಿಕಾರದ ಬೆನ್ನಿಗೆ ಶ್ರೀರಕ್ಷೆಯಾಗಿನಿಂತರೂ ಸಹ 2016ರ ನಂತರ ಹೊಸ ಮ್ಯಾಜಿಕ್ ನಡೆದು ಹೋಗುತ್ತದೆ. ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಆದೇಶಗಳನ್ನೆಲ್ಲಾ ಮುಚ್ಚಿಟ್ಟು ತಮ್ಮ ಪ್ರಭಾವ ಪ್ರಾಧಿಕಾರದ ಭ್ರಷ್ಟರು, ಕಾನೂನು ವಿಭಾಗದ ನ್ಯೂನತೆಗಳನ್ನು ಬಳಸಿಕೊಂಡು ಅಧಿಸೂಚನೆಯೇ ಅಲ್ಲದೆ ಬೇರೆ ಸರ್ವ ನಂಬರ್ ಅನ್ನು ಕೋರ್ಟ್ ಮುಂದೆ ತಂದು ಹೊಸ ಆದೇಶದ ಮೂಲಕ ಪ್ರಾಧಿಕಾರದ ಜಾಗವನ್ನು ಕಬ್ಜಾ ಮಾಡಿರುತ್ತಾರೆ ಎಂದು ಆರೋಪಿಸಿದರು.
ಜಿಲ್ಲೆಯ ಮಾರ್ಪಲ್ಲಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಸಂತ್ರಸ್ತನನ್ನು ಬುರಿ ಅಂಬಾದಾಸ್ ಅಲಿಯಾಸ್ ಅಂಬಯ್ಯ (35) ಎಂದು ಗುರುತಿಸಲಾಗಿದೆ. ಆತನ ತಲೆ, ಭುಜಗಳು, ದೇಹ ಮತ್ತು ಕೈಗಳಿಗೆ ಸುಟ್ಟ ಗಾಯಗಳಾಗಿವೆ. ಆತನ ದೇಹದಲ್ಲಿ ಶೇ 34ರಷ್ಟು ಗಾಯಗಳು ಉಂಟಾಗಿವೆ. ಪರಿಸ್ಥಿತಿ ಸ್ಥಿರವಾಗಿದೆ ಎಂದು ರೆಗೋಡೆ ಸಬ್ ಇನ್ಸ್ಪೆಕ್ಟರ್ ಕೆ ಸತ್ಯನಾರಾಯಣ ತಿಳಿಸಿದ್ದಾರೆ.
ಜಿಲ್ಲೆಯ ಮಾರ್ಪಲ್ಲಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಸಂತ್ರಸ್ತನನ್ನು ಬುರಿ ಅಂಬಾದಾಸ್ ಅಲಿಯಾಸ್ ಅಂಬಯ್ಯ (35) ಎಂದು ಗುರುತಿಸಲಾಗಿದೆ. ಆತನ ತಲೆ, ಭುಜಗಳು, ದೇಹ ಮತ್ತು ಕೈಗಳಿಗೆ ಸುಟ್ಟ ಗಾಯಗಳಾಗಿವೆ. ಆತನ ದೇಹದಲ್ಲಿ ಶೇ 34ರಷ್ಟು ಗಾಯಗಳು ಉಂಟಾಗಿವೆ. ಪರಿಸ್ಥಿತಿ ಸ್ಥಿರವಾಗಿದೆ ಎಂದು ರೆಗೋಡೆ ಸಬ್ ಇನ್ಸ್ಪೆಕ್ಟರ್ ಕೆ ಸತ್ಯನಾರಾಯಣ ತಿಳಿಸಿದ್ದಾರೆ.
ಬಿಡಿಎ ವಿರುದ್ಧ ಕೋರ್ಟ್ ಮೆಟ್ಟಿಲು
ಕೆಲವರು ಬಿಡಿಎ ವಿರುದ್ಧ ಕೋರ್ಟ್ ಮೆಟ್ಟಿಲೇರಿದರು. ಹೈಕೋರ್ಟ್ ವಿಭಾಗೀಯ ಪೀಠದಲ್ಲಿಯೂ ಸಹ ಎನ್. ಕುಮಾರ್ ಆದೇಶವನ್ನೇ ಎತ್ತಿಹಿಡಿದು ತೀರ್ಪು ಬಿಡಿಎ ಪರವಾಗಿ ಆದೇಶ ನೀಡಿತ್ತು. 2012ರಲ್ಲಿ ಈ ಆದೇಶಗಳ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋದ ಭೂ ಮಾಲೀಕರಿಗೆ ಮತ್ತೆ ತಣ್ಣೀರು ಎರೆಚಲಾಗಿದೆ. ಸುಪ್ರೀಂಕೋರ್ಟ್ ಸಹ ಹೈಕೋರ್ಟ್ ವಿಭಾಗೀಯ ಪೀಠದ ಆದೇಶದ ಮನವಿಯನ್ನು ಪುರಸ್ಕರಿಸಿ ಈಗಾಗಲೇ 30 ವರ್ಷಗಳಲ್ಲಿ ಬಡಾವಣೆ ನಿರ್ಮಾಣ, ನಿವೇಶನ ಹಂಚಿಕೆಗಳಂತಹ ಪ್ರಕ್ರಿಯೆಗಳಿಗೆ ತಡೆ ನೀಡಲಾಗುವುದಿಲ್ಲ. ನಿಮ್ಮ ಮನವಿಯನ್ನು ತಿರಸ್ಕರಿಸಲಾಗಿದೆ ಎಂಬ ಖಡಕ್ ಹಿಂಬರಹವನ್ನು ನೀಡಿ ಬಿಡಿಎ ಬೆನ್ನಿಗೆ ನಿಲ್ಲುತ್ತದೆ.
ಹೊಸ ಆದೇಶ ತಂದು ಕಬ್ಜ
ಮತ್ತೊಂದೆಡೆ, ಸುಪ್ರೀಂಕೋರ್ಟ್ ಪ್ರಾಧಿಕಾರದ ಬೆನ್ನಿಗೆ ಶ್ರೀರಕ್ಷೆಯಾಗಿನಿಂತರೂ ಸಹ 2016ರ ನಂತರ ಹೊಸ ಮ್ಯಾಜಿಕ್ ನಡೆದು ಹೋಗುತ್ತದೆ. ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಆದೇಶಗಳನ್ನೆಲ್ಲಾ ಮುಚ್ಚಿಟ್ಟು ತಮ್ಮ ಪ್ರಭಾವ ಪ್ರಾಧಿಕಾರದ ಭ್ರಷ್ಟರು, ಕಾನೂನು ವಿಭಾಗದ ನ್ಯೂನತೆಗಳನ್ನು ಬಳಸಿಕೊಂಡು ಅಧಿಸೂಚನೆಯೇ ಅಲ್ಲದೆ ಬೇರೆ ಸರ್ವ ನಂಬರ್ ಅನ್ನು ಕೋರ್ಟ್ ಮುಂದೆ ತಂದು ಹೊಸ ಆದೇಶದ ಮೂಲಕ ಪ್ರಾಧಿಕಾರದ ಜಾಗವನ್ನು ಕಬ್ಜಾ ಮಾಡಿರುತ್ತಾರೆ ಎಂದು ಆರೋಪಿಸಿದರು.
ನಿರ್ಮಿಸಿ ರೆವಿನ್ಯೂ ಬಡಾವಣೆ ನಿರ್ಮಿಸಿ ಅಡಿಗೆ 12 ಸಾವಿರದಂತೆ ಮಾರಾಟ ಮಾಡುತ್ತಿದ್ದಾರೆ. ಹಾಗೂ ಗಗನಚುಂಬಿ ಜಂಟಿ ಸಹಯೋಗದ ಅಪಾರ್ಟ್ಮೆಂಟ್ಗಳು ತಲೆ ಎತ್ತಲಿವೆ. ಪ್ರಭಾವೀ ಬಂಡವಾಳಶಾಹಿಗಳು ಹಾಗೂ ರಾಜಕೀಯ ಪ್ರಭಾವದಿಂದ ಕಾನೂನಿನ ಕಣ್ಣಿಗೆ ಬಟ್ಟೆ ಕಟ್ಟಿ ಕತ್ತಲೆಯಲ್ಲೇ ಬಿಟ್ಟಿದ್ದಾರೆ. ಹಗರಣದಲ್ಲಿ ಸ್ಥಳೀಯ ಶಾಸಕರ ತಂದೆ ಮುನಿರೆಡ್ಡಿ ಸೇರಿದಂತೆ ಪ್ರಭಾವ ಶಾಲಿಗಳೇ ಇದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯ ಮಾರ್ಪಲ್ಲಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಸಂತ್ರಸ್ತನನ್ನು ಬುರಿ ಅಂಬಾದಾಸ್ ಅಲಿಯಾಸ್ ಅಂಬಯ್ಯ (35) ಎಂದು ಗುರುತಿಸಲಾಗಿದೆ. ಆತನ ತಲೆ, ಭುಜಗಳು, ದೇಹ ಮತ್ತು ಕೈಗಳಿಗೆ ಸುಟ್ಟ ಗಾಯಗಳಾಗಿವೆ. ಆತನ ದೇಹದಲ್ಲಿ ಶೇ 34ರಷ್ಟು ಗಾಯಗಳು ಉಂಟಾಗಿವೆ. ಪರಿಸ್ಥಿತಿ ಸ್ಥಿರವಾಗಿದೆ ಎಂದು ರೆಗೋಡೆ ಸಬ್ ಇನ್ಸ್ಪೆಕ್ಟರ್ ಕೆ ಸತ್ಯನಾರಾಯಣ ತಿಳಿಸಿದ್ದಾರೆ.
Test prajavani live
ರವಿಕುಮಾರ ಬೆಟ್ಟದಪುರ
ಬೆಂಗಳೂರು: ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಮೇಲೆ ಕಲ್ಲುತೂರಾಟ ಪ್ರಕರಣದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ಮುಂಜಾಗರೂಕತಾ ಕ್ರಮವಾಗಿ ನಾನಾ ಕಡೆಗಳಲ್ಲಿಅಪಾಯಕಾರಿ ಸ್ಥಳಗಳನ್ನು (ಬ್ಲಾಕ್ಸ್ಪಾಟ್) ಗುರುತಿಸಿ ರೈಲ್ವೆ ರಕ್ಷಣಾ ಪೊಲೀಸರು (ಆರ್ಪಿಫ್) ಹಾಗೂ ಜಿಆರ್ಪಿ (ಗವರ್ನಮೆಂಟ್ ರೈಲ್ವೆ ಪೊಲೀಸ್) ಸಿಬ್ಬಂದಿಯ ಗಸ್ತು ನಿಯೋಜಿಸಿದೆ.
ನೈರುತ್ಯ ರೈಲ್ವೆ ವಿಭಾಗದಲ್ಲಿರೈಲ್ವೆ ಸಂರಕ್ಷಣಾ ಪಡೆ ಪ್ರಸಕ್ತ ವರ್ಷದ ಜನವರಿಯಲ್ಲಿ21 ಮತ್ತು ಫೆಬ್ರವರಿಯಲ್ಲಿ13 ರೈಲಿನ ಮೇಲೆ ಕಲ್ಲುತೂರಾಟ ಪ್ರಕರಣಗಳನ್ನು ದಾಖಲಿಸಿದೆ. ಈ ಪ್ರಕರಣಗಳು ಲೊಟ್ಟಗೊಲ್ಲಹಳ್ಳಿ, ಕೊಡಿಗೇಹಳ್ಳಿ, ಬೈಯಪ್ಪನಹಳ್ಳಿ, ಚನ್ನಸಂದ್ರ-ಯಲಹಂಕ, ಚಿಕ್ಕಬಾಣಾವರ-ಯಶವಂತಪುರ, ಬೆಂಗಳೂರು ಕಂಟೋನ್ಮೆಂಟ್ ಪ್ರದೇಶ, ಚನ್ನಸಂದ್ರ ಮತ್ತು ತುಮಕೂರು ಠಾಣೆಗಳ ವ್ಯಾಪ್ತಿಯಲ್ಲಿನಡೆದಿವೆ.
ಬ್ಲಾಕ್ ಸ್ಪಾಟ್
ರೈಲ್ವೆ ಪ್ರಾಧಿಕಾರವು ರೈಲುಗಳಿಗೆ ಕಲ್ಲುತೂರುವ ಅಪಾಯಕಾರಿ ಸ್ಥಳಗಳನ್ನು ಬ್ಲಾಕ್ ಸ್ಪಾಟ್ಗಳಾಗಿ ಗುರುತಿಸಿದೆ. ಲೊಟ್ಟಗೊಲ್ಲಹಳ್ಳಿ, ಕೊಡಿಗೇಹಳ್ಳಿ, ಬೈಯಪ್ಪನಹಳ್ಳಿ, ಚನ್ನಸಂದ್ರ-ಯಲಹಂಕ, ಚಿಕ್ಕಬಾಣಾವರ-ಯಶವಂತಪುರ, ವೈಟ್ಫೀಲ್ಡ್, ಕೆ.ಆರ್.ಪುರಂ, ಬಾಣಸವಾಡಿ, ಕಾರ್ಮೆಲರಾಮ್, ಬೆಂಗಳೂರು ಕಂಟೋನ್ಮೆಂಟ್ ಪ್ರದೇಶಗಳನ್ನು ಅಪಾಯಕಾರಿ ಬ್ಲಾಕ್ಸ್ಪಾಟ್ಗಳಾಗಿ ಗುರುತಿಸಿದೆ. ಈ ಭಾಗದಲ್ಲಿರೈಲ್ವೆ ರಕ್ಷಣಾ ಪಡೆ, ಜಿಧಿಆಧಿರ್ಪಿ ಸಿಧಿಬ್ಬಂದಿ ಹೆಚ್ಚು ಗಸ್ತು ತಿರುಗಲಿದ್ದಾರೆ. ಗಸ್ತಿಗಾಗಿ ಸುಮಾರು 35ರಿಂದ 40 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
Also Read ; Twitter down description
ನಿಮಗೆ ದುಬಾರಿ ಬೆಲೆಯ ಇತ್ತೀಚಿನ ಐಫೋನ್ 14 ಸ್ಮಾರ್ಟ್ಫೋನ್ಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲವೇ. ಹಾಗಾದರೆ, ಚಿಂತಿಸಬೇಡಿ. ಏಕೆಂದರೆ, ಇನ್ನೇನು ಕೆಲವೇ ದಿನಗಳಲ್ಲಿ 10,000 ರೂ. ಬೆಲೆಯಲ್ಲಿ ಐಫೋನ್ 14 ರೀತಿಯದ್ದೇ ಕಡಿಮೆ ಬೆಲೆಯ ಸ್ಮಾರ್ಟ್ಫೋನ್ ಒಂದು ನಿಮ್ಮ ಕೈಸೇರಲು ಬರುತ್ತಿದೆ.! ಹೌದು, ಅತ್ಯುತ್ತಮ ಬಜೆಟ್ ಸ್ಮಾರ್ಟ್ಫೋನ್ಗಳ ತಯಾರಿಕೆಗೆ ಹೆಸರಾಗಿರುವ ಜನಪ್ರಿಯ ಮೊಬೈಲ್ ಬ್ರ್ಯಾಂಡ್ Tecno ಮಾರುಕಟ್ಟೆಗೆ ತನ್ನ ವಿನೂತನ "Tecno Spark 10 Pro"ನಿಮಗೆ ದುಬಾರಿ ಬೆಲೆಯ ಇತ್ತೀಚಿನ ಐಫೋನ್ 14 ಸ್ಮಾರ್ಟ್ಫೋನ್ಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲವೇ. ಹಾಗಾದರೆ, ಚಿಂತಿಸಬೇಡಿ. ಏಕೆಂದರೆ, ಇನ್ನೇನು ಕೆಲವೇ ದಿನಗಳಲ್ಲಿ 10,000 ರೂ. ಬೆಲೆಯಲ್ಲಿ ಐಫೋನ್ 14 ರೀತಿಯದ್ದೇ ಕಡಿಮೆ ಬೆಲೆಯ ಸ್ಮಾರ್ಟ್ಫೋನ್ ಒಂದು ನಿಮ್ಮ ಕೈಸೇರಲು ಬರುತ್ತಿದೆ.! ಹೌದು, ಅತ್ಯುತ್ತಮ ಬಜೆಟ್ ಸ್ಮಾರ್ಟ್ಫೋನ್ಗಳ ತಯಾರಿಕೆಗೆ ಹೆಸರಾಗಿರುವ ಜನಪ್ರಿಯ ಮೊಬೈಲ್ ಬ್ರ್ಯಾಂಡ್ Tecno ಮಾರುಕಟ್ಟೆಗೆ ತನ್ನ ವಿನೂತನ "Tecno Spark 10 Pro"
ನಿಮಗೆ ದುಬಾರಿ ಬೆಲೆಯ ಇತ್ತೀಚಿನ ಐಫೋನ್ 14 ಸ್ಮಾರ್ಟ್ಫೋನ್ಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲವೇ. ಹಾಗಾದರೆ, ಚಿಂತಿಸಬೇಡಿ. ಏಕೆಂದರೆ, ಇನ್ನೇನು ಕೆಲವೇ ದಿನಗಳಲ್ಲಿ 10,000 ರೂ. ಬೆಲೆಯಲ್ಲಿ ಐಫೋನ್ 14 ರೀತಿಯದ್ದೇ ಕಡಿಮೆ ಬೆಲೆಯ ಸ್ಮಾರ್ಟ್ಫೋನ್ ಒಂದು ನಿಮ್ಮ ಕೈಸೇರಲು ಬರುತ್ತಿದೆ.! ಹೌದು, ಅತ್ಯುತ್ತಮ ಬಜೆಟ್ ಸ್ಮಾರ್ಟ್ಫೋನ್ಗಳ ತಯಾರಿಕೆಗೆ ಹೆಸರಾಗಿರುವ ಜನಪ್ರಿಯ ಮೊಬೈಲ್ ಬ್ರ್ಯಾಂಡ್ Tecno ಮಾರುಕಟ್ಟೆಗೆ ತನ್ನ ವಿನೂತನ "Tecno Spark 10 Pro"
Black Quote enter textBlack Quote Attribution
Blurb Enter text
Blurb description
What is Cell?
Question description
Structural and functional unit
Answer description
Question 1
Answer 1
Q & A Description
CTA Description
Testing purpose 1..
Tetsing purpose 2
Testing purpose 3
tESTING PURPOSE 5
Testing purpose 6
Testing purpose 6.1
Testing purpose 7
Testiing purpose 7.1
Testing purpose 8
Testing purpose 11
ಮೇಷ ರಾಶಿಯವರಿಗೆ ಗುರುವಾರ ಸಾಮಾನ್ಯ ದಿನವಾಗಿರುತ್ತದೆ. ಇಂದು ಉದ್ಯೋಗದಲ್ಲಿ ಹಿರಿಯ ಅಧಿಕಾರಿಯೊಂದಿಗಿನ ಮನಸ್ತಾಪವು ಹಾನಿಕಾರಕವಾಗಬಹುದು, ಆದ್ದರಿಂದ ನಿಮ್ಮ ಕೋಪ ಮತ್ತು ಮಾತನ್ನು ನಿಯಂತ್ರಿಸಿ. ಇಂದು ನೀವು ಸ್ನೇಹಿತರೊಂದಿಗೆ ದೂರದ ಪ್ರವಾಸಕ್ಕೆ ಸಹ ಯೋಜಿಸಬಹುದು. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ನಿಮ್ಮ ಮಕ್ಕಳ ಸಮಸ್ಯೆಗಳನ್ನು ಪರಿಹರಿಸಲು ನೀವು ಸಂಜೆ ಸಮಯವನ್ನು ಕಳೆಯುತ್ತೀರಿ. ತಾಮ್ರದ ಪಾತ್ರೆಯಿಂದ ಬೆಳಿಗ್ಗೆ ಸೂರ್ಯ ದೇವರಿಗೆ ನೀರನ್ನು ಅರ್ಪಿಸಿ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.