×
ADVERTISEMENT
ಈ ಕ್ಷಣ :
ADVERTISEMENT

panchanga-Today 4 March 2023: ಶನಿ ಪುಷ್ಯ ಯೋಗ ದಿನವಾದ ಇಂದು 12 ರಾಶಿಗಳ ಫಲಾ

ನ್ನು ಹೇಳಲಾಗಿದೆ. ನಾಯಕ ಸುಂದರೇಶ್‌ (ವಿಜಯ್‌ ರಾಘವೇಂದ್ರ) ಕೃಷಿಯಲ್ಲಿ ಪದವಿ ಪಡೆದು ತನ್ನ ಹಳ್ಳಿಯಲ್ಲಿ ವ್ಯವಸಾಯ ಮಾಡಿ ಜೀವನ ಮಾಡಬೇಕು ಎಂದು ಬರುತ್ತಾನೆ. ಆದರೆ ಆತ ಹಳ್ಳಿಗೆ ಬರುವುದು ಆತನ ಸಹೋದರನಿಗೆ
Published : 7 ಮಾರ್ಚ್ 2023, 9:26 IST
Last Updated : 22 ಡಿಸೆಂಬರ್ 2023, 13:20 IST
ಫಾಲೋ ಮಾಡಿ
Comments
'ಇಷ್ಟೆಲ್ಲಾ ಖರ್ಚು ಮಾಡಿ ಓದಿಸಿದ್ದೇನೆ, ನೀನು ಯಾವುದಾದರೂ ಒಳ್ಳೆಯ ಕಂಪನಿಯಲ್ಲಿ ಕೆಲಸ ಮಾಡು..' ಎಂದು ಹೇಳುತ್ತಾನೆ. ಆದರೆ ನಾಯಕನಿಗೆ ಮಾತ್ರ ಕೃಷಿಯಲ್ಲಿಯೇ ಆಸಕ್ತಿ. ಕಡೆಗೆ ಅಣ್ಣ ತಮ್ಮ ಇಬ್ಬರೂ ಬೇರೆ ಬೇರೆಯಾಗುತ್ತಾರೆ. ಅವರ ಕುಟುಂಬದ ಆಸ್ತಿಯಾದ ಕಾಸಿನ ಸರದ ವಿಷಯವೂ ಬರುತ್ತದೆ. ಆ ಕಾಸಿನ ಸರ ಯಾರಿಗೆ ಹೋಗುತ್ತದೆ? ಅದರ ಪ್ರಾಮುಖ್ಯತೆ ಏನು? ಜತೆಗೆ ಸಾವಯುವ ಕೃಷಿಯ ಬಗ್ಗೆ ಮತ್ತು ಬೆಂಬಲ ಬೆಲೆಯ ಬಗ್ಗೆ ಯಾವ ರೀತಿಯ ಚರ್ಚೆ ನಡೆದಿದೆ ಎಂಬುದರ ಬಗ್ಗೆ ತಿಳಿಯಲು ಸಿನಿಮಾ ನೋಡಬೇಕು.
ಸೂರ್ಯೋದಯ:
06:35am
ಸೂರ್ಯಾಸ್ತ:
06:05pm
ರಾಹು ಕಾಲ:
10:30pm
ಗುಳಿ ಕಾಲ:
10:23am
  • ವಾರshubhadina
  • ನಕ್ಷತ್ರpunrvasu
  • ಸಂವತ್ಸರsam
  • ಆಯನaayan
  • ಋತುritu
  • ಮಾಸmasa
ADVERTISEMENT
ADVERTISEMENT