‘ಪರಾಕ್ರಮಿ ಅಲ್ಲವಂತೆ, ದಿಲ್ಲಿಗೆ ಹೋಗಿದ್ದಾಗ ಸಿದ್ದರಾಮಯ್ಯ ಪ್ರಧಾನಿ ಪೋಸ್ಟ್ ಕೇಳುವ ಧೈರ್ಯ ಮಾಡಲಿಲ್ಲ, ಅವರಿಗೆ ರಾಜಕೀಯ ಪುಕ್ಕಲುತನವಿದೆ ಅಂತ ವಿಶ್ವಣ್ಣ ಕಿಡಿ ಹಚ್ಚಿದರಲ್ಲಾ... ಪ್ರಧಾನಿ ಕುರ್ಚಿಗಾಗಿ ಹಲವು ವರ್ಷಗಳಿಂದ ಕಾಯುತ್ತಲೇ ವೃದ್ಧರಾಗಿರುವ ಹತ್ತಾರು ಮಹಾನುಭಾವರಿರುವಾಗ ಹೊಸ ಎಂಟ್ರಿ ಸಿದ್ದರಾಮಯ್ಯರಿಗೆ ಪಿಎಂ ಸೀಟು ಸಿಗುತ್ತಾ ಅಂತ ಹಳ್ಳಿಹಕ್ಕಿ ಪುಕ್ಕ ಬಿಚ್ಚಿ ಪುಕಾರು ಮಾಡಿದೆ ಕಣ್ರೀ’.