‘ಬಿಜೆಪಿಯು ತನ್ನ ಸ್ವಂತ ಕಾರ್ಯಸೂಚಿಗಾಗಿಯೇ ಸಿಬಿಐ, ಜಾರಿ ನಿರ್ದೇಶನಾಲಯ (ಇ.ಡಿ), ಐಟಿ (ಆದಾಯ ತೆರಿಗೆ ಇಲಾಖೆ) ಮತ್ತು ಎನ್ಸಿಬಿ (ಮಾದಕ ವಸ್ತುಗಳ ನಿಯಂತ್ರಣ ದಳ) ಬಳಸುತ್ತದೆ. ಇ.ಡಿ ಮತ್ತು ಸಿಬಿಐ ಬಳಸಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಠಾಕ್ರೆ ಬಹಿರಂಗಪಡಿಸಿದ್ದಾರೆ. ಇವು ಶಿಖಂಡಿಯನ್ನು ಗುರಾಣಿಯಾಗಿ ಬಳಸಿದಂತಿದೆ’ ಎಂದು ಶಿವಸೇನೆ ಅಣಕವಾಡಿದೆ.