ಅಂದು ಸಂಜೆ ಹುಲ್ಲಂಬಿಯ ರಾಜೇಶ ಸ್ವಾಮೀಜಿ ಹಾಗೂ ದೇವಿಕೊಪ್ಪದ ಶ್ರಾವಣಾನಂದ ಸ್ವಾಮೀಜಿಗಳಿಂದ ಪುರಾಣ ಪ್ರವಚನ ಜರುಗಲಿದೆ. ನಿರಂತರ 9 ದಿನ ಅನ್ನ ಪ್ರಸಾದ ಇರುತ್ತದೆ ಎಂದು ಜಾತ್ರಾ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
cap
att
ಅಂದು ಸಂಜೆ ಹುಲ್ಲಂಬಿಯ ರಾಜೇಶ ಸ್ವಾಮೀಜಿ ಹಾಗೂ ದೇವಿಕೊಪ್ಪದ ಶ್ರಾವಣಾನಂದ ಸ್ವಾಮೀಜಿಗಳಿಂದ ಪುರಾಣ ಪ್ರವಚನ ಜರುಗಲಿದೆ. ನಿರಂತರ 9 ದಿನ ಅನ್ನ ಪ್ರಸಾದ ಇರುತ್ತದೆ ಎಂದು ಜಾತ್ರಾ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.