ಆತ್ಮಹತ್ಯೆ ಪ್ರಕರಣ: ಐಎಎಸ್ ಅಧಿಕಾರಿಗೆ ಕ್ಲೀನ್ಚಿಟ್ ಮೈಸೂರು: ನಾಲ್ಕು ವರ್ಷದ ಹಿಂದಿನ, ನಂಜನಗೂಡು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಅಂದಿನ ಮೈಸೂರು ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಅವರಿಗೆ ಮೈಸೂರಿನ ಮೂರನೇ ಸಿಟಿ ಸಿವಿಲ್ ನ್ಯಾಯಾಲಯ ಕ್ಲೀನ್ ಚಿಟ್ ನೀಡಿದೆ.