test photo march 5 a ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ಶಾಸಕ ಶಾಮನೂರು m28
subtitle ವರು ನೀಡಿರುವ, ‘ಈ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳದ್ದು ನಾಯಿಪಾಡು’ ಎಂಬ ಹೇಳಿಕೆಯಿಂದ ರಾಜವರು ನೀಡಿರುವ, ‘ಈ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳದ್ದು ನಾಯಿಪಾಡು’ ಎಂಬ ಹೇಳಿಕೆಯಿಂದ ರಾಜ ಅತ್ಯಂತ ಹಿರಿಯ ಶಾಸಕ ಶಾಮನೂರು ಅವರು
ಶಿವಶಂಕರಪ್ಪನವರು ಅಧಿಕಾರಿಗಳ ಸ್ಥಾನಗಳಿಗೆ ಸಂಬಂಧಿಸಿದಂತೆ ಬಳಸಿದ ‘ಒಳ್ಳೆಯ’ ಮತ್ತು ‘ಆಯಕಟ್ಟಿನ’ ಪದಗಳು ಬಹಳ ‘ಅರ್ಥ’ಪೂರ್ಣವಾಗಿವೆ. ಅಧಿಕಾರಿಗಳ ವಲಯದಲ್ಲಿ ಆಯಕಟ್ಟಿನ ಸ್ಥಾನಬಲದಿಂದ ಪ್ರಾಮಾಣಿಕವಾಗಿ, ಜನಪರವಾಗಿ, ದಕ್ಷವಾಗಿ ಸೇವೆ ಸಲ್ಲಿಸುವ ಮನಸ್ಸುಗಳು ಇಲ್ಲವಾಗಿ ಬಹಳ ಕಾಲವಾಗಿದೆ. ಈಗೇನಿದ್ದರೂ ದಂಡಿಯಾಗಿ ಕಬಳಿಕೆಗೆ ಅನುಕೂಲ ಕಲ್ಪಿಸುವ ಸ್ಥಾನಗಳನ್ನೇ ಆಯಕಟ್ಟಿನವು ಎಂದು ಪರಿಗಣಿಸಲಾಗುವುದು. ಅನ್ಯ ಮಾರ್ಗಗಳಿಂದ ಹಣ ಹುಟ್ಟಿಸುವ ಸಾಮರ್ಥ್ಯವನ್ನೇ ದಕ್ಷತೆ ಎಂದು ಕರೆಯುವ ಕಾಲವನ್ನು ನಾವು ಪ್ರವೇಶಿಸಿಯಾಗಿದೆ.
caption-- ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ನೀಡಿರುವ, ‘ಈ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳದ್ದು ನಾಯಿಪಾಡು’ ಎಂಬ ಹೇಳಿಕೆಯಿಂದ ರಾಜಕೀಯ–ಸಾಮಾಜಿಕ ವಿವಾಯ ಮೂಲದಲ್ಲಿ ಎರಡು ಪ್ರಮುಖ ಅಂಶಗಳು ಅಡಕವಾಗಿವೆ. attribution -ದ ಮಾತ್ರ ಸೃಷ್ಟಿಯಾಗಿಲ್ಲ; ಆಡಳಿತ ವ್ಯವಸ್ಥೆಗೆ ಸಂಬಂಧಿಸಿದ ಹಲವು ಬಹಿರಂಗ ರಹಸ್ಯಗಳ ಅವಲೋಕನಕ್ಕೆ ಆಸ್ಪದವಾಗಿದೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರೂ ಆದ ಶಿವಶಂಕರಪ್ಪ ಅವರ ಹೇಳಿಕೆ
caption-- ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ನೀಡಿರುವ, ‘ಈ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳದ್ದು ನಾಯಿಪಾಡು’ ಎಂಬ ಹೇಳಿಕೆಯಿಂದ ರಾಜಕೀಯ–ಸಾಮಾಜಿಕ ವಿವಾಯ ಮೂಲದಲ್ಲಿ ಎರಡು ಪ್ರಮುಖ ಅಂಶಗಳು ಅಡಕವಾಗಿವೆ.
attribution -ದ ಮಾತ್ರ ಸೃಷ್ಟಿಯಾಗಿಲ್ಲ; ಆಡಳಿತ ವ್ಯವಸ್ಥೆಗೆ ಸಂಬಂಧಿಸಿದ ಹಲವು ಬಹಿರಂಗ ರಹಸ್ಯಗಳ ಅವಲೋಕನಕ್ಕೆ ಆಸ್ಪದವಾಗಿದೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರೂ ಆದ ಶಿವಶಂಕರಪ್ಪ ಅವರ ಹೇಳಿಕೆ
cap- ವರು ನೀಡಿರುವ, ‘ಈ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳದ್ದು ನಾಯಿಪಾಡು’ ಎಂಬ ಹೇಳಿಕೆಯಿಂದ ರಾಜ
att
cap- ವರು ನೀಡಿರುವ, ‘ಈ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳದ್ದು ನಾಯಿಪಾಡು’ ಎಂಬ ಹೇಳಿಕೆಯಿಂದ ರಾಜ
att
ಯಾರೇ ಮುಖ್ಯಮಂತ್ರಿಯಾದರೂ ಅವರ ಸಮುದಾಯದ ಅಧಿಕಾರಿಗಳಿಗೆ ಒಳ್ಳೆಯ ಸ್ಥಾನ ಕೊಡುತ್ತಾರೆ. ಈಗಿನ ಸರ್ಕಾರದಲ್ಲಿ ವೀರಶೈವ ಲಿಂಗಾಯತ ಅಧಿಕಾರಿಗಳಿಗೆ ಅಂತಹ ‘ಒಳ್ಳೆಯ’ ಸ್ಥಾನಗಳು ಸಿಗುತ್ತಿಲ್ಲ’ ಎಂಬ ಅವರ ಅಸಹನೆಯಲ್ಲಿ
REUTERS/Staff
ಯಾರೇ ಮುಖ್ಯಮಂತ್ರಿಯಾದರೂ ಅವರ ಸಮುದಾಯದ ಅಧಿಕಾರಿಗಳಿಗೆ ಒಳ್ಳೆಯ ಸ್ಥಾನ ಕೊಡುತ್ತಾರೆ. ಈಗಿನ ಸರ್ಕಾರದಲ್ಲಿ ವೀರಶೈವ ಲಿಂಗಾಯತ ಅಧಿಕಾರಿಗಳಿಗೆ ಅಂತಹ ‘ಒಳ್ಳೆಯ’ ಸ್ಥಾನಗಳು ಸಿಗುತ್ತಿಲ್ಲ’ ಎಂಬ ಅವರ ಅಸಹನೆಯಲ್ಲಿ
REUTERS/Staff
ವರ್ತಮಾನದ ಕೊರಗನ್ನು ಗುರುತಿಸಬಹುದು. ಹಾಗೆಯೇ, ‘ಎಸ್.ನಿಜಲಿಂಗಪ್ಪ ಅವರಿಂದ ಹಿಡಿದು ಬಸವರಾಜ ಬೊಮ್ಮಾಯಿವರೆಗೆ ನಮ್ಮ ಸಮುದಾಯದ ಮುಖ್ಯಮಂತ್ರಿಗಳು ಇದ್ದಾಗ ವೀರಶೈವ ಇರುತ್ತಿದ್ದವು’ ಎಂಬ ಅವರ ವಿವರಣೆಯಲ್ಲಿ ಗತವೈಭವ ಹೊಳೆಯುತ್ತದೆ.
ವರ್ತಮಾನದ ಕೊರಗನ್ನು ಗುರುತಿಸಬಹುದು. ಹಾಗೆಯೇ, ‘ಎಸ್.ನಿಜಲಿಂಗಪ್ಪ ಅವರಿಂದ ಹಿಡಿದು ಬಸವರಾಜ ಬೊಮ್ಮಾಯಿವರೆಗೆ ನಮ್ಮ ಸಮುದಾಯದ ಮುಖ್ಯಮಂತ್ರಿಗಳು ಇದ್ದಾಗ ವೀರಶೈವ ಇರುತ್ತಿದ್ದವು’ ಎಂಬ ಅವರ ವಿವರಣೆಯಲ್ಲಿ ಗತವೈಭವ ಹೊಳೆಯುತ್ತದೆ.