ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ, ವಿಭಾಗಿಯ ಕಾರ್ಯದರ್ಶಿ ಮಾಜೀದ್ ಸಾಬ್, ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ, ನರಸಿಂಗರಾವ ಕುಲಕರ್ಣಿ, ದೇವರಾಜ ನಾಯಕ, ನರಸಿಂಹಲು, ಬ್ರಹಮ್ಮ ಆಚಾರಿ, ಹೊನ್ನಪ್ಪ, ಉಸ್ಮಾನ್, ಮಹಾದೇವಪ್ಪ, ತಿಮ್ಮಪ್ಪ, ಮಲ್ಲಾರೆಡ್ಡಿ, ಬೂದಯ್ಯ ಸ್ವಾಮಿ ಗಬ್ಬೂರು ಇದ್ದರು.