ರಾಜ್ಯ ಘಟಕದ ವಾಸವಿ ಯುವಜನ ಮಹಾಸಭಾ ಮಾಜಿ ಅಧ್ಯಕ್ಷ ಡಿ.ವಿ.ಸತ್ಯನಾರಾಯಣ, ಕುಷ್ಟಗಿ ವಾಸವಿ ಯುವಜನ ಸಂಘದ ಅಧ್ಯಕ್ಷ ಉಮೇಶ್, ಹಿರೇವಂಕಲಕುಂಟಾ ವಾಸವಿ ಯುವಜನ ಸಂಘದ ರಂಗನಾಥ, ವಿಜಯನಗರ ವಿಭಾಗದ ನಿರ್ದೇಶಕ ವೆಂಕಟೇಶ ತಮ್ಮಿನಾಳ ಸೇರಿದಂತೆ ವಾಸವಿ ಯುವಜನ ಸಂಘದ ಪದಾಧಿಕಾರಿಗಳು, ಸದಸ್ಯರು, ಹಿರಿಯರು ಪಾಲ್ಗೊಂಡಿದ್ದರು.