ಧಾರವಾಡ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಶಿವು ಹಲಗಿ, ಹುಬ್ಬಳ್ಳಿ ಸಂಘದ ಅಧ್ಯಕ್ಷ ಪಿ.ಎಸ್. ಹಿರೇಮಠ, ಗೋವಿಂದ ಶಿರಗುಪ್ಪಿ, ನಾಗರಾಜ ಕುಲಕರ್ಣಿ, ಚಂದ್ರಶಖರ ಬೇಲೂರ, ಕೃಷ್ಣ ಕುಲಕರ್ಣಿ, ಬಸವರಾಜ ಗೋಂದಿ, ವೆಂಕಟೇಶ ಮೊದಲಿಯಾರ್, ಮಂಜು ಹಿರೇಮಠ ಇದ್ದರು. ಹಾವೇರಿ, ಶಿಗ್ಗಾವಿ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರಿನ ಸಂಘಗಳ ಸದಸ್ಯರು ಭಾಗವಹಿಸಿದ್ದರು.