ಹುಬ್ಬಳ್ಳಿಯ ಕುಂಬಾರ ಓಣಿಯ ವಿಠಲ ರುಕ್ಕಿಣಿ ಹರಿಮಂದಿರಕ್ಕೆ ₹6 ಲಕ್ಷ ಅನುದಾನ, ಧಾರವಾಡದ ವಾರ್ಡ್ ನಂ. 4ರ ದ್ಯಾಮವ್ವ -ದುರ್ಗಮ್ಮ ದೇವಸ್ಥಾನ, ಕಮಲಾಪುರ ರಸ್ತೆಯ ನಾರಾಯಣಪೂರದ ಚನ್ನಬಸವೇಶ್ವರ ದೇವಸ್ಥಾನ, ಮಂಡಿಹಾಳ ಗ್ರಾಮದ ದ್ಯಾಮವ್ವ ದೇವಿ ದೇವಸ್ಥಾನ, ಮಾವಿನಕೊಪ್ಪದ ಲಕ್ಷ್ಮೀನಾರಾಯಣ ದೇವಸ್ಥಾನ, ಹಳ್ಳಗೇರಿಯ ಮಾರುತಿ ದೇವಸ್ಥಾನ, ಮುಗುದದ ಬಸವೇಶ್ವರ ದೇವಸ್ಥಾನ, ಕಲಗೇರಿಯ ಬಸವೇಶ್ವರ ದೇವಸ್ಥಾನ, ಯರಿಕೊಪ್ಪದ ಬಸವೇಶ್ವರ ದೇವಸ್ಥಾನ, ಕ್ಯಾರಕೊಪ್ಪದ ಕಲೇಶ್ವರ ದೇವಸ್ಥಾನ, ಮುರಕಟ್ಟೆಯ ಕರೆಮ್ಮದೇವಿ ದೇವಸ್ಥಾನ, ಮುಳಮುತ್ತಲದ ಹನುಮಂತದೇವರ ದೇವಸ್ಥಾನ, ವೆಂಕಟಾಪುರದ ದುರ್ಗಾದೇವಿ ದೇವಸ್ಥಾನ, ಮಂಗಳಕಟ್ಟಿಯ ರೇಣುಕಾಚಾರ್ಯ ಹಾಗೂ ವಿಠಲ ರುಕ್ಕಿಣಿ ದೇವಸ್ಥಾನ, ಗರಗದ ಮೂಗುಬಸವೇಶ್ವರ ದೇವಸ್ಥಾನ, ಕರಡಿಗುಡ್ಡದ ಮಲ್ಲಿಕಾರ್ಜುನ ದೇವಸ್ಥಾನ, ಕಲಘಟಗಿ ತಾಲ್ಲೂಕಿನ ಹನ್ನೆರಡತ್ತಿನ ಮಠ, ದೇವಿಕೊಪ್ಪದ ಯಲ್ಲಮ್ಮ ದೇವಿ ದೇವಸ್ಥಾನ, ಕುಂದಗೋಳ ತಾಲ್ಲೂಕಿನ ಪಶುಪತಿಹಾಳದ ಮಲ್ಲಿಕಾರ್ಜುನ ಸ್ವಾಮೀಜಿ ಬಾಲಲೀಲ ಮಹಾಂತ ಶಿವಯೋಗಿ ಮಠ, ಮತ್ತಿಗಟ್ಟಿಯ ಉಳವಿ ಚನ್ನಬಸವೇಶ್ವರ ದೇವಸ್ಥಾನ ಹಾಗೂ ಬು. ತರ್ಲಘಟ್ಟ ಗ್ರಾಮದ ಶಾಂತವೀರೇಶ್ವರ ಮಠಕ್ಕೆ ತಲಾ ₹5 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದ್ದಾರೆ.