×
ADVERTISEMENT
ಈ ಕ್ಷಣ :
PV Exclusive 1st story 18th May 2023 ಮನಸ್ಸಿನಲ್ಲೇನೋ ದುಗುಡ test
PV Exclusive 1st story 18th May 2023 ಮನಸ್ಸಿನಲ್ಲೇನೋ ದುಗುಡ test
Subtitle
Published 18 ಮೇ 2023, 10:54 IST
Last Updated 18 ಮೇ 2023, 11:09 IST
ಅಕ್ಷರ ಗಾತ್ರ

ಒಟ್ಟಾರೆಯಾಗಿ, ಸಿದ್ದರಾಮಯ್ಯನವರ ಮನಸ್ಸಿನಲ್ಲಿ ಏನೋ ದುಗುಡ ಇದ್ದಂತಿತ್ತು. ಸಾಮಾನ್ಯವಾಗಿ ಅವರು ಹಾಗೆ ಇರುವಂಥವರಲ್ಲ. ತುಂಬಾ ಎಕ್ಸ್ ಪ್ರೆಸ್ಸಿವ್ ಅವರು. ಮನಸ್ಸಿಗೆ ಅನ್ನಿಸಿದ್ದನ್ನು ನೇರವಾಗಿ ಹೇಳುವಂಥವರು, ಮುಕ್ತವಾಗಿ ಮಾತನಾಡುವಂಥವರು. ಆದರೂ, ಸಿದ್ದರಾಮಯ್ಯನವರ ಮನಸ್ಸಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಅಷ್ಟಾಗಿ ತೃಪ್ತಿಕೊಟ್ಟಿಲ್ಲ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.

ಮುಖ್ಯಮಂತ್ರಿ ಹುದ್ದೆಗೆ ತಮ್ಮ ಆಯ್ಕೆ ಸಲೀಸು ಎಂದು ತಿಳಿಸಿದ್ದ ಅವರಿಗೆ ಡಿಕೆಶಿ ಅವರು ತೀವ್ರ ಪೈಪೋಟಿಯೊಡ್ಡಿದ್ದು ತೀವ್ರ ಅಸಮಾಧಾನ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT