‘ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಅಪರಿಚಿತ ವ್ಯಕ್ತಿಯೊಬ್ಬ ಅಡ್ಡಗಟ್ಟಿ ಲ್ಯಾಪ್ಟಾಪ್ ಕಸಿದು ಪರಾರಿಯಾಗಿದ್ದ ಎಂದು ವಿಘ್ನೇಶ್ವರ ರೆಡ್ಡಿ ಎಂಬುವವರು ದೂರು ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದಾರೆ. ಆತ ಕಲಬುರಗಿಯ ಜಿಲಾನಾಬಾದ್ನ ಮದೀನಾ ಕಾಲೊನಿ ನಿವಾಸಿ’ ಎಂದು ಪೊಲೀಸರು ಹೇಳಿದ್ದಾರೆ.