×
ADVERTISEMENT
ಈ ಕ್ಷಣ :
ADVERTISEMENT

KV- ಸಂಪಾಜೆ ಬಳಿ ಬಸ್- ಕಾರು ನಡುವೆ ಭೀಕರ ಅಪಘಾತ: ಧರ್ಮಸ್ಥಳದಿಂದ ಹಿಂದ

Published : 15 ಏಪ್ರಿಲ್ 2023, 17:41 IST
Last Updated : 11 ಮೇ 2023, 9:52 IST
ಫಾಲೋ ಮಾಡಿ
Comments

ಸಂಪಾಜೆಯ ಪೆಟ್ರೋಲ್ ಪಂಪ್ ಬಳಿ ಈ ದುರ್ಘಟನೆ ನಡೆದಿದ್ದು, ಕಾರಿನಲ್ಲಿದ್ದ ಮೂರು ಮಕ್ಕಳು, ಇಬ್ಬರು ಮಹಿಳೆಯರು ಸೇರಿ ಒಟ್ಟು 6 ಮಂದಿ ಮೃತರಾಗಿದ್ದಾರೆ. ದುರ್ಘಟನೆಯಲ್ಲಿ ಒಂದು ಮಗು ಮತ್ತೊಬ್ಬ ಬಾಲಕ ಗಾಯಗೊಂಡಿದ್ದಾರೆ. ಬಸ್ಸಿನಲ್ಲಿದ್ದ ಪ್ರಯಾಣಿಕರಿಗೂ ಗಾಯಗಳಾಗಿದೆ ಎಂದು ತಿಳಿದುಬಂದಿದೆ.

ಮಳವಳ್ಳಿ ತಾಲೂಕು ಭೀಮನಹಳ್ಳಿ ಗ್ರಾಮದ ಕುಮಾರ್(35), ಪತ್ನಿ ಶೀಲಾ(29), ಶೀಲಾ ಅವರ ಸಹೋದರಿ ಶಿಲ್ಪ ಎಂಬುವರ ಮಕ್ಕಳಾದ ಯಶಸ್‌ಗೌಡ(20), ದಿಯಾನ್‌ಗೌಡ(6) ಮೃತರು. ಮತ್ತಿಬ್ಬರ ಮಾಹಿತಿ ಲಭ್ಯವಾಗಿಲ್ಲ. ಶೀಲಾ-ಕುಮಾರ್ ದಂ

New cardಮಳವಳ್ಳಿ ತಾಲೂಕು ಭೀಮನಹಳ್ಳಿ ಗ್ರಾಮದ ಕುಮಾರ್(35), ಪತ್ನಿ ಶೀಲಾ(29), ಶೀಲಾ ಅವರ ಸಹೋದರಿ ಶಿಲ್ಪ ಎಂಬುವರ ಮಕ್ಕಳಾದ ಯಶಸ್‌ಗೌಡ(20), ದಿಯಾನ್‌ಗೌಡ(6) ಮೃತರು. ಮತ್ತಿಬ್ಬರ ಮಾಹಿತಿ ಲಭ್ಯವಾಗಿಲ್ಲ. ಶೀಲಾ-ಕುಮಾರ್ ದಂಮಳವಳ್ಳಿ ತಾಲೂಕು ಭೀಮನಹಳ್ಳಿ ಗ್ರಾಮದ ಕುಮಾರ್(35), ಪತ್ನಿ ಶೀಲಾ(29), ಶೀಲಾ ಅವರ ಸಹೋದರಿ ಶಿಲ್ಪ ಎಂಬುವರ ಮಕ್ಕಳಾದ ಯಶಸ್‌ಗೌಡ(20), ದಿಯಾನ್‌ಗೌಡ(6) ಮೃತರು. ಮತ್ತಿಬ್ಬರ ಮಾಹಿತಿ ಲಭ್ಯವಾಗಿಲ್ಲ. ಶೀಲಾ-ಕುಮಾರ್ ದಂ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT