‘ಶಮೀವೃಕ್ಷವು ಪಾಪಗಳನ್ನು ಶಮನಗೊಳಿಸುವುದು, ಕೆಂಪುಮುಳ್ಳುಗಳಿಂದ ನಮ್ಮನ್ನು ಕಾಪಾಡುವುದು. ಅದು ಅರ್ಜುನನ ಬಾಣಗಳನ್ನು ಧರಿಸಿದ ವೃಕ್ಷ, ರಾಮನಿಗೆ ಪ್ರಿಯವನ್ನು ಉಂಟುಮಾಡಿದ ವೃಕ್ಷ. ನನ್ನ ವಿಜಯಯಾತ್ರೆಯಲ್ಲಿ ಯಾವುದೇ ವಿಘ್ನಗಳು ಎದುರಾಗದಂತೆ ಸುಖವನ್ನೇ ಉಂಟುಮಾಡಲಿ, ರಾಮನಿಂದ ಪೂಜಿಸಲ್ಪಟ್ಟ ಈ ಶಮೀವೃಕ್ಷ‘ ಎಂದು ಈ ಶ್ಲೋಕಗಳ ತಾತ್ಪರ್ಯ.