ADVERTISEMENT

photo-Congress Candidates: ಕೋಲಾರದಲೂ ಸಿದ್ದು ಸ್ಪರ್ಧೆ, ಕೊತ್ತೂರಿಗಾಗಿ ಮುಳಬಾಗಿಲು ಮೀಸಲು!?

ಕೋಲಾರದಲೂ ಸಿದ್ದು ಸ್ಪರ್ಧೆ, ಕೊತ್ತೂರಿಗಾಗಿ ಮುಳಬಾಗಿಲು ಮೀಸಲು!?

ಶಿವಕುಮಾರ್ ಎಚ್ ಎಂ
Published 29 ಮಾರ್ಚ್ 2023, 5:56 IST
Last Updated 29 ಮಾರ್ಚ್ 2023, 5:56 IST
FILE PHOTO: Activists protest against the carbon dioxide emissions trading in front of the World Congress Centre Bonn, the site of the COP23 U.N. Climate Change Conference, in Bonn
FILE PHOTO: Activists protest against the carbon dioxide emissions trading in front of the World Congress Centre Bonn, the site of the COP23 U.N. Climate Change Conference, in Bonn   WOLFGANG RATTAY

ನಿರೀಕ್ಷೆಯಂತೆ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಹಾಲಿ ಕಾಂಗ್ರೆಸ್‌ ಶಾಸಕರಿಗೆ ಮೊದಲ ಪಟ್ಟಿಯಲ್ಲಿಟಿಕೆಟ್‌ ಘೋಷಿಸಲಾಗಿದ್ದು, ಮಾಜಿ ಮುಖ್ಯಮಂತ್ರಿ ಸ್ಪರ್ಧಿಸಲು ಇಚ್ಛಿಸಿರುವ ಕೋಲಾರ ಕ್ಷೇತ್ರ ಹಾಗೂ ಜಾತಿ ಪ್ರಮಾಣಪತ್ರ ವಿವಾದ ಇತ್ಯರ್ಥದ ನಿರೀಕ್ಷೆಯಲ್ಲಿರುವ ಕೊತ್ತೂರು ಮಂಜುನಾಥ್‌ ಸ್ಪರ್ಧಿಸುವ ಮುಳಬಾಗಿಲು ಕ್ಷೇತ್ರಗಳಿಗೆ ಅಭ್ಯರ್ಥಿಗಳು ಅಂತಿಮವಾಗದಿರುವುದು ಕುತೂಹಲ ಮೂಡಿಸಿದೆ.

abcd
ನಿರೀಕ್ಷೆಯಂತೆ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಹಾಲಿ ಕಾಂಗ್ರೆಸ್‌ ಶಾಸಕರಿಗೆ ಮೊದಲ ಪಟ್ಟಿಯಲ್ಲಿಟಿಕೆಟ್‌ ಘೋಷಿಸಲಾಗಿದ್ದು, ಮಾಜಿ ಮುಖ್ಯಮಂತ್ರಿ ಸ್ಪರ್ಧಿಸಲು ಇಚ್ಛಿಸಿರುವ ಕೋಲಾರ ಕ್ಷೇತ್ರ ಹಾಗೂ ಜಾತಿ ಪ್ರಮಾಣಪತ್ರ ವಿವಾದ ಇತ್ಯರ್ಥದ ನಿರೀಕ್ಷೆಯಲ್ಲಿರುವ ಕೊತ್ತೂರು ಮಂಜುನಾಥ್‌ ಸ್ಪರ್ಧಿಸುವ ಮುಳಬಾಗಿಲು ಕ್ಷೇತ್ರಗಳಿಗೆ ಅಭ್ಯರ್ಥಿಗಳು ಅಂತಿಮವಾಗದಿರುವುದು ಕುತೂಹಲ ಮೂಡಿಸಿದೆ.
ನಿರೀಕ್ಷೆಯಂತೆ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಹಾಲಿ
abc
ಹೈದರಾಬಾದ್‌ ಮೂಲದ ಸಂಸ್ಥೆಯ ಸಮೀಕ್ಷೆಯಿಂದ ಕೋಲಾರದಿಂದ ಸ್ಪರ್ಧಿಸಲು ಹಿಂದೇಟು ಹಾಕಿದ್ದಂತಹ ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದು, ಕೋಲಾರದಿಂದ ಸ್ಪರ್ಧೆ ಮಾಡುವುದಾಗಿ ತಿಳಿಸಿರುವುದು ಕಾಂಗ್ರೆಸ್‌ಗೆ ಶಕ್ತಿ ನೀಡಿದಂತಾಗಿದೆ.
ಹೈದರಾಬಾದ್‌ ಮೂಲದ ಸಂಸ್ಥೆಯ ಸಮೀಕ್ಷೆಯಿಂದ ಕೋಲಾರದಿಂದ ಸ್ಪರ್ಧಿಸಲು ಹಿಂದೇಟು ಹಾಕಿದ್ದಂತಹ ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದು, ಕೋಲಾರದಿಂದ ಸ್ಪರ್ಧೆ ಮಾಡುವುದಾಗಿ ತಿಳಿಸಿರುವುದು ಕಾಂಗ್ರೆಸ್‌ಗೆ ಶಕ್ತಿ ನೀಡಿದಂತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ADVERTISEMENT

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.