ADVERTISEMENT

ಚಿಕ್ಕಮಗಳೂರು ಕಮಲ LIVE ಕೋಟೆ ಭೇದಿಸಿದ ಕೈ ಕಲಿಗಳು 5th june 1st

ಚಿಕ್ಕಮಗಳೂರು ಕಮಲ ಕೋಟೆ ಭೇದಿಸಿದ ಕೈ ಕಲಿಗಳು

ಶಿವಕುಮಾರ್ ಎಚ್ ಎಂ
Published 16 ಜೂನ್ 2023, 4:47 IST
Last Updated 16 ಜೂನ್ 2023, 4:47 IST

Chikkamagaluru BJP v/s Congress:

ಬಿಜೆಪಿ ಭದ್ರಕೋಟೆಯಾಗಿದ್ದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಈ ಬಾರಿ ಭರ್ಜರಿ ಗೆಲುವು ಸಾಧಿಸಿದೆ. ಕ್ಷೇತ್ರದಲ್ಲಿ ಈ ವರೆಗೆ ಬಿಜೆಪಿ ಪಾಲಾಗುತ್ತಿದ್ದ ಲಿಂಗಾಯತ ಮತಗಳನ್ನು ಕೈ ಅಭ್ಯರ್ಥಿ ಸೆಳೆದುಕೊಂಡಿದ್ದಾರೆ. ಬಿಜೆಪಿಗರ ಅತಿಯಾದ ವಿಶ್ವಾಸ, ಸುಖಾಸುಮ್ಮನೆ ನಾಲಿಗೆ ಹರಿಬಿಟ್ಟಿದ್ದು ಹಾಗೂ ಬಿಜೆಪಿ ಪಕ್ಷದ ಒಳಗಿನ ಆಂತರಿಕ ಬೇಗುದಿಯೂ ಸಹ ಪ್ರಬಲ ನಾಯಕರಿಗೆ ದೊಡ್ಡ ಪೆಟ್ಟು ನೀಡಿರುವುದು ಚುನಾವಣಾ ಫಲಿತಾಂಶದಲ್ಲಿ ಗೋಚರಿಸಿತು.

H2 ಕ್ಷೇತ್ರದಲ್ಲಿಈ ವರೆಗೆ ಬಿಜೆಪಿ ಪಾಲಾಗುತ್ತಿದ್ದ ಲಿಂಗಾಯತ ಮತಗಳನ್ನು ಕೈ ಅಭ್ಯರ್ಥಿ ಸೆಳೆದುಕೊಂಡಿದ್ದು ಬಿಜೆಪಿ ಸೋಲಿಗೆ ಕಾರಣವಾಯಿತು. ಅತಿಯಾದ ಆತ್ಮವಿಶ್ವಾಸ ಹಾಗೂ ಬಿಜೆಪಿ ಒಳಗಿನ ಆಂತರಿಕ ಬೇಗುದಿಯೂ ಸಹ ಸಿ.ಟಿ ರವಿಗೆ ದೊಡ್ಡ ಪೆಟ್ಟು ನೀಡಿರುವುದು ಫಲಿತಾಂಶದಲ್ಲಿ ಗೋಚರಿಸಿತು. ಹಿಂದಿನ ಬಿಜೆಪಿ ಸರಕಾರದ ಆಡಳಿಯ ವಿರೋಧಿ ಅಲೆಯೂ ಸಹ ಕ್ಷೇತ್ರದಲ್ಲಿ ಪರಿಣಾಮ ಬೀರಿದೆ. ಸಿದ್ದರಾಮಯ್ಯ, ಬಿ.ಎಸ್‌ ಯಡಿಯೂರಪ್ಪ, ಎಚ್‌.ಡಿ ದೇವೇಗೌಡ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದು ದೊಡ್ಡ ಸಮುದಾಯಗಳ ಮೇಲೆ ಪರಿಣಾಮ ಬೀರಿದ್ದನ್ನು ಅಲ್ಲ ಗೆಳೆಯುವಂತಿಲ್ಲ. ಜತೆಗೆ ನಗರದ ಪ್ರದೇಶದಲ್ಲಿಅಮೃತ್‌ ಕುಡಿಯುವ ನೀರು ಯೋಜನೆ ಹಾಗೂ ಯುಜಿಡಿ ಯೋಜನೆಗಳು ವಿಫಲವಾಗಿದ್ದು ನಗರ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನೆಡೆ ಉಂಟು ಮಾಡಿರುವುದನ್ನು ಉಲ್ಲೇಖಿಸಬಹುದು.

ವಿವಾದಾತ್ಮಕ ಹೇಳಿಕೆ ನೀಡಿದ್ದು ದೊಡ್ಡ ಸಮುದಾಯಗಳ ಮೇಲೆ ಪರಿಣಾಮ ಬೀರಿದ್ದನ್ನು ಅಲ್ಲ ಗೆಳೆಯುವಂತಿಲ್ಲ. ಜತೆಗೆ ನಗರದ ಪ್ರದೇಶದಲ್ಲಿಅಮೃತ್‌ ಕುಡಿಯುವ ನೀರು ಯೋಜನೆ ಹಾಗೂ ಯುಜಿಡಿ ಯೋಜನೆಗಳು ವಿಫಲವಾಗಿದ್ದು ನಗರ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನೆಡೆ ಉಂಟು ಮಾಡಿರುವುದನ್ನು 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ADVERTISEMENT

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.