ADVERTISEMENT

ನಟ ಯಶ್ ಈ ಬಾರಿ ಚುನಾವಣಾ ಪ್ರಚಾರ ಮಾಡದಿರಲು ಕಾರಣವೇನು? ಉತ್ತರ ಕೊಟ್ರು 'ರಾಕಿ ಭಾಯ್‌' live ಭಾಯ್

ϵ ಪ್ರಚಾರ ಮಾಡದಿರಲು ಕಾರಣವೇನು? ಉತ್ತರ ಕೊಟ್ರು 'ರಾಕಿ ಭಾಯ್‌' live ಭಾಯ್‌

ಶಿವಕುಮಾರ್ ಎಚ್ ಎಂ
Published 5 ಜೂನ್ 2023, 6:09 IST
Last Updated 5 ಜೂನ್ 2023, 6:09 IST
<div class="paragraphs"><p> ಉತ್ತರ ಕೊಟ್ರು 'ರಾಕಿ ಭಾಯ್‌' live ಭಾಯ್‌</p><p></p></div>

ಉತ್ತರ ಕೊಟ್ರು 'ರಾಕಿ ಭಾಯ್‌' live ಭಾಯ್‌

   

ಯಶ್ ϵ

ADVERTISEMENT

iframe only

div iframe ϵ ϵ ϵ

ನಟ ಯಶ್ ಅವರು ಮತದಾನ ಬಳಿಕ ಮಾಧ್ಯಮಗಳ ಜತೆಗೆ ಮಾತನಾಡಿದ್ದಾರೆ ಪ್ರಧಾನಿ ಮೋದಿ

ಪ್ರಧಾನಿ ಮೋದಿ 'ಕಳೆದ ಬಾರಿ ಚುನಾವಣಾ ಪ್ರಚಾರಕ್ಕೆ ಹೋದಾಗಲು ಒಂದಷ್ಟು ಉದ್ದೇಶಗಳಿದ್ದವು. ಯಶೋಮಾರ್ಗ ಇತ್ತು. ಆದರೆ ಈ ಬಾರಿ ಇದು ನನ್ನ ವೈಯಕ್ತಿಕ ಆಯ್ಕೆ. ಚುನಾವಣಾ ಪ್ರಚಾರ ಮಾಡಬೇಕು ಅನ್ನಿಸಲಿಲ್ಲ. 18 ವರ್ಷ ತುಂಬಿದ ಯುವ ಮತದಾರರಿಗೆ ಮತದಾನ ಎಂಬುದು ನಮ್ಮ ಹಕ್ಕು, ಜವಾಬ್ದಾರಿ ಅನ್ನೋದನ್ನು ತಿಳಿಸಬೇಕು. ಅದರ ಬಗ್ಗೆ ಅರಿವು ಮೂಡಿಸುವುದಕ್ಕೆ ಒಂದು ಶಿಕ್ಷಣ ಬೇಕಿದೆ' ಎಂದು ನಟ ಯಶ್ ಹೇಳಿದರು.

ನಟ ಯಶ್ ಅವರಿಗೆ ಚುನಾವಣಾ ಪ್ರಚಾರ ಹೊಸದೇನಲ್ಲ

Karnataka Assembly Elections 2023: ನಟ ಯಶ್ ಅವರಿಗೆ ಚುನಾವಣಾ ಪ್ರಚಾರ ಹೊಸದೇನಲ್ಲ. ಸಕ್ರಿಯ ರಾಜಕಾರಣಕ್ಕೆ ಯಶ್ ಎಂಟ್ರಿ ಕೊಟ್ಟಿಲ್ಲವಾದರೂ, ಚುನಾವಣೆಗಳಲ್ಲಿ ತಮಗಿಷ್ಟವಾದ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ್ದಾರೆ. ಮಂಡ್ಯದ ಲೋಕಸಭಾ ಚುನಾವಣೆಯಲ್ಲಿ ನಟಿ ಸುಮಲತಾ ಅಂಬರೀಷ್ ಪರವಾಗಿ ಯಶ್ ಸಾಕಷ್ಟು ಪ್ರಚಾರ ಮಾಡಿದ್ದರು. ಅಂತೆಯೇ ಈ ಬಾರಿಯೂ ಕೂಡ ವಿಧಾನ ಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಪರವಾಗಿ ಸಾಕಷ್ಟು ಸೆಲೆಬ್ರಿಟಿಗಳು ಪ್ರಚಾರ ಮಾಡಿದರು. ಆದರೆ ಯಶ್ ಮಾತ್ರ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಕಾರಣವೇನು? ಆ ಬಗ್ಗೆ ಯಶ್ ಉತ್ತರ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.