ADVERTISEMENT

Test Live march Krishna 'ಅಪ್ಪ ಪ್ರಶಸ್ತಿ'ಗೆ ಕೃತಿ ಆಹ್ವಾನ all elements a4

subtitle -'ಅಪ್ಪ ಪ್ರಶಸ್ತಿ'ಗೆ ಕೃತಿ ಆಹ್ವಾನ

ಶಿವಕುಮಾರ್ ಎಚ್ ಎಂ
Published 4 ಏಪ್ರಿಲ್ 2024, 4:59 IST
Last Updated 4 ಏಪ್ರಿಲ್ 2024, 4:59 IST
cap- hero
cap- hero   att hero

ಕೊಡಮಾಡುವ ಮೊದಲ ವರ್ಷದ ರಾಜ್ಯಮಟ್ಟದ ‘ಅಪ್ಪ ಪ್ರಶಸ್ತಿ’ಗೆ ಸಾಹಿತ್ಯಾತ್ಮಕ ಪುಸ್ತಕಗಳನ್ನು ಆಹ್ವಾನಿಸಲಾಗಿದೆ’ ಎಂದು ಸಾಹಿತಿ ಟಿ.ಸತೀಶ್ ಜವರೇಗೌಡ ತಿಳಿಸಿದ್ದಾರೆ.

ಮೈಸೂರು: ‘ತುಮಕೂರಿನ ಗೆಳೆಯರ ಬಳಗ, ಸುದ್ದಿ ಸಂಗಾತಿ ಯೂಟ್ಯೂಬ್ ಚಾನಲ್ ಹಾಗೂ ಅಪೂರ್ವ ಪ್ರಕಾಶನದಿಂದ ಸಾಹಿತ್ಯ ಕ್ಷೇತ್ರದ ಪ್ರತಿಭಾವಂತ ಬರಹಗಾರರ ಪ್ರೋತ್ಸಾಹಿಸಲು ಕೊಡಮಾಡುವ ಮೊದಲ ವರ್ಷದ ರಾಜ್ಯಮಟ್ಟದ ‘ಅಪ್ಪ ಪ್ರಶಸ್ತಿ’ಗೆ ಸಾಹಿತ್ಯಾತ್ಮಕ ಪುಸ್ತಕಗಳನ್ನು ಆಹ್ವಾನಿಸಲಾಗಿದೆ’ ಎಂದು ಸಾಹಿತಿ ಟಿ.ಸತೀಶ್ ಜವರೇಗೌಡ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ADVERTISEMENT

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

summary S‘2021 ಜನವರಿಯಿಂದ 2023ರ ಡಿಸೆಂಬರ್ ನಡುವಿನ ಅವಧಿಯಲ್ಲಿ ಪ್ರಕಟವಾಗಿರುವ ಕತೆ, ಕಾದಂಬರಿ, ನಾಟಕ, ವಿಮರ್ಶೆ, ವೈಚಾರಿಕ, ಲಲಿತ ಪ್ರಬಂಧ, ಸಂಶೋಧನೆ ಸೇರಿದಂತೆ (ಕವನ ಸಂಕಲನ ಹೊರತುಪಡಿಸಿ) ಸಾಹಿತ್ಯದ ಎಲ್ಲ ಪ್ರಕಾರದ ಕೃತಿಗಳನ್ನು ಸ್ಪರ್ಧೆಗೆ ಕಳುಹಿಸಬಹುದು. ಆಸಕ್ತ ಲೇಖಕರು ಪುಸ್ತಕದ ಮೂರು ಪ್ರತಿಗಳು ಮತ್ತು ಸ್ವವಿವರವನ್ನು ಏ.31ರೊಳಗೆ ಕಳುಹಿಸಬೇಕು. ತೀರ್ಪುಗಾರರು ಆಯ್ಕೆ ಮಾಡಿದ ಎರಡು ಅತ್ಯುತ್ತಮ ಪುಸ್ತಕಗಳಿಗೆ ತಲಾ ₹5 ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ಫಲಕ ನೀಡಿ ಜೂನ್ ತಿಂಗಳಲ್ಲಿ ನಡೆಯುವ ಸಮಾರಂಭದಲ್ಲಿ ಗೌರವಿಸಲಾಗುವುದು’ ಎಂದು ತಿಳಿಸಿದರು.

ಸಾರಾಂಶ

ಸಾಹಿತ್ಯದ ಎಲ್ಲ ಪ್ರಕಾರದ ಕೃತಿಗಳನ್ನು ಸ್ಪರ್ಧೆಗೆ ಕಳುಹಿಸಬಹುದು. ಆಸಕ್ತ ಲೇಖಕರು ಪುಸ್ತಕದ ಮೂರು ಪ್ರತಿಗಳು ಮತ್ತು ಸ್ವವಿವರವನ್ನು ಏ.31ರೊಳಗೆ ಕಳುಹಿಸಬೇಕು. ತೀರ್ಪುಗಾರರು ಆಯ್ಕೆ ಮಾಡಿದ ಎರಡು ಅತ್ಯುತ್ತಮ ಪುಸ್ತಕಗಳಿಗೆ ತಲಾ ₹5 ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ಫಲಕ ನೀಡಿ ಜೂನ್ ತಿಂಗಳಲ್ಲಿ ನಡೆಯುವ ಸಮಾರಂಭದಲ್ಲಿ ಗೌರವಿಸಲಾಗುವು

Image ಅಂಚೆ ವಿಳಾಸ: ಹಡವನಹಳ್ಳಿ ವೀರಣ್ಣಗೌಡ, ಲೇಖಕ ಮತ್ತು ಪ್ರಕಾಶಕರು, ಹೊಸ ಬಡಾವಣೆ, ವಕ್ಕೋಡಿ ರಸ್ತೆ, ಹೆಗ್ಗರೆ, ಸಿದ್ದಾರ್ಥ ಮೆಡಿಕಲ್ ಕಾಲೇಜು ಅಂಚೆ, ತುಮಕೂರು - 572 707, ‌ಮಾಹಿತಿಗೆ  95904 38329 ಸಂಪರ್ಕಿಸಿ.

cap test-ಸಿದ್ದಾರ್ಥ ಮೆಡಿಕಲ್ ಕಾಲೇಜು ಅಂಚೆ,

also read ಸಾಹಿತ್ಯದ ಎಲ್ಲ ಪ್ರಕಾರದ ಕೃತಿಗಳನ್ನು ಸ್ಪರ್ಧೆಗೆ ಕಳುಹಿಸಬಹುದು. ಆಸಕ್ತ ಲೇಖಕರು ಪುಸ್ತಕದ ಮೂರು ಪ್ರತಿಗಳು ಮತ್ತು ಸ್ವವಿವರವನ್ನು ಏ.31ರೊಳಗೆ ಕಳುಹಿಸಬೇಕು. ತೀರ್ಪುಗಾರರು ಆಯ್ಕೆ ಮಾಡಿದ ಎರಡು ಅತ್ಯುತ್ತಮ ಪುಸ್ತಕಗಳಿಗೆ ತಲಾ ₹

sq ಸಂತಸದಿಂದ ಜೀವನ ಸ್ವೀಕರಿಸಿ– ಕುದ್ರೋಳಿ ಗಣೇಶ್

ಪಿರಿಯಾಪಟ್ಟಣ: ‘ಎಲ್ಲರೊಂದಿಗೆ ಬೆರೆತು ಸಾಗಿದರೆ ಸುಖಕರ ಹಾಗೂ ನೆಮ್ಮದಿಯ ಜೀವನ ನಮ್ಮದಾಗುತ್ತದೆ’ ಎಂದು ಜಾದೂಗಾರ ಕುದ್ರೋಳಿ ಗಣೇಶ್ ತಿಳಿಸಿದರುhakide att
shiva

dq ವ ‘ಮಾನಸಿಕ ಸ್ವಾಸ್ಥ್ಯ, ನೀರಿನ ಸಂರಕ್ಷಣೆ ಮತ್ತು ಗಿಡಮರಗಳನ್ನು ಬೆಳೆಸುವ ಕುರಿತ ಜಾಗೃತಿ’ ರ್‍ಯಾಲಿಗೆ ಭಾನುವಾರ ತಾಲ್ಲೂಕು ರೋಟರಿ ಐಕಾನ್ಸ್ ಸಂಸ್ಥೆಯಿಂದ ನಡೆದ ಸ್ವಾಗ

dq ಜಿಲ್ಲಾ ರೋಟರಿ ಸಂಸ್ಥೆಯು ಮಂಗಳೂರಿನಿಂದ ಚಾಮರಾಜನಗರದವರೆಗೆ ಹಮ್ಮಿಕೊಂಡಿರುವ ‘ಮಾನಸಿಕ ಸ್ವಾಸ್ಥ್ಯ, ನೀರಿನ ಸಂರಕ್ಷಣೆ ಮತ್ತು ಗಿಡಮರಗಳನ್ನು ಬೆಳೆಸುವ ಕುರಿತ ಜಾಗೃತಿ’ ರ್‍ಯಾಲಿಗೆ ಭಾನುವಾರ ತಾಲ್ಲೂಕು ರೋಟರಿ ಐಕಾನ್ಸ್ ಸಂಸ್ಥೆಯಿಂದ ನಡೆದ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
shiva

big fact ‘bಚಿಂತೆಯಿಂದ ದೂರವಿದ್ದರೆ ಆರೋಗ್ಯಕರ ಜೀವನ ನಡೆಸಬಹುದು. ಬೇರೆಯವರ ಕುರಿತು ಇಲ್ಲಸಲ್ಲದ ವಿಚಾರಗಳನ್ನು ಮಾತನಾಡುವುದು ನಮ್ಮ ಮಾನಸಿಕ ಆರೋಗ್ಯ ಹದಗೆಡಿಸುವುದರ ಜೊತೆಗೆ ಜೀವನದಲ್ಲಿ ಶಾಂತಿ ನೆಮ್ಮದಿ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತದೆ’ ಎಂದರು. ಕೆಲ ಜಾದುಗಳನ್ನು ಪ್ರದರ್ಶಿಸಿ ಜೀವನ ಮೌಕ್ಯವನ್ನು ತಿಳಿಸಿದರು.

‘ಚಿಂತೆಯಿಂದ ದೂರವಿದ್ದರೆ ಆರೋಗ್ಯಕರ ಜೀವನ ನಡೆಸಬಹುದು. ಬೇರೆಯವರ ಕುರಿತು ಇಲ್ಲಸಲ್ಲದ ವಿಚಾರಗಳನ್ನು ಮಾತನಾಡುವುದು ನಮ್ಮ ಮಾನಸಿಕ ಆರೋಗ್ಯ ಹದಗೆಡಿಸುವುದರ ಜೊತೆಗೆ ಜೀವನದಲ್ಲಿ ಶಾಂತಿ ನೆಮ್ಮದಿ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತದೆ’ ಎಂದರು. ಕೆಲ ಜಾದುಗಳನ್ನು ಪ್ರದರ್ಶಿಸಿ ಜೀವನ ಮೌಕ್ಯವನ್ನು ತಿಳಿಸಿದರು.
piyush

blurb ನ್ನು ಮಾತನಾಡುವುದು ನಮ್ಮ ಮಾನಸಿಕ ಆರೋಗ್ಯ ಹದಗೆಡಿಸುವುದರ ಜೊತೆಗೆ ಜೀವನದಲ್ಲಿ ಶಾಂತಿ ನೆಮ್ಮದಿ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತದೆ’ ಎಂದರು. ಕೆಲ ಜಾದುಗಳನ್ನು ಪ್ರದರ್ಶಿಸಿ ಜೀವನ ಮೌಕ್ಯವನ್ನು ತಿಳಿಸಿದರು.

‘lutb bಚಿಂತೆಯಿಂದ ದೂರವಿದ್ದರೆ ಆರೋಗ್ಯಕರ ಜೀವನ ನಡೆಸಬಹುದು. ಬೇರೆಯವರ ಕುರಿತು ಇಲ್ಲಸಲ್ಲದ ವಿಚಾರಗಳನ್ನು ಮಾತನಾಡುವುದು ನಮ್ಮ ಮಾನಸಿಕ ಆರೋಗ್ಯ ಹದಗೆಡಿಸುವುದರ ಜೊತೆಗೆ ಜೀವನದಲ್ಲಿ ಶಾಂತಿ ನೆಮ್ಮದಿ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತದೆ’ ಎಂದರು. ಕೆಲ ಜಾದುಗಳನ್ನು ಪ್ರದರ್ಶಿಸಿ ಜೀವನ ಮೌಕ್ಯವನ್ನು ತಿಳಿಸಿದರು.

title L1- Fb

Title L2-Xs

title L4- 

ಕುಡಿಯುವ ನೀರಿಗೆ ಸಂಬಂಧಪಟ್ಟ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಉದಾಸೀನ ತೋರಿರುವ ಜತೆಗೆ ಈ ಬಗ್ಗೆ ಪಂಚಾಯಿತಿ ಸಿಬ್ಬಂದಿ ಮಾತಿಗೂ ಸ್ಪಂದನೆ ನೀಡುತ್ತಿರಲಿಲ್ಲ. ಖಾತೆ ಬದಲಾವಣೆ ಮತ್ತು ಇ-ಸ್ವತ್ತು ಮಾಡಿಕೊಡಲು ತಹಶೀಲ್ದಾರ್‌ ಅನುಮತಿ ಅಗತ್ಯ. ಆಸ್ತಿಗಳು ಗ್ರಾಮ ಠಾಣಾ ಹೊರಗಡೆ, ಒಳಗಡೆ ಎಂಬ ವಿಷಯ ಮುಂದಿಟ್ಟುಕೊಂಡು ಸಾರ್ವಜನಿಕರಲ್ಲಿ ಅನಗತ್ಯ ಗೊಂದಲ ಸೃಷ್ಠಿಸಿರುವುದು ಕಂಡುಬಂದಿರುವುದನ್ನು ಉಲ್ಲೇಖಿಸಿ ಜಿಲ್ಲಾಧಿಕಾರಿ ಟಿ. ವೆಂಕಟೇಶ್‌ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.

Title L3-YT