ADVERTISEMENT

panchanga-Today 4 March 2023: ಶನಿ ಪುಷ್ಯ ಯೋಗ ದಿನವಾದ ಇಂದು 12 ರಾಶಿಗಳ ಫಲಾ

ನ್ನು ಹೇಳಲಾಗಿದೆ. ನಾಯಕ ಸುಂದರೇಶ್‌ (ವಿಜಯ್‌ ರಾಘವೇಂದ್ರ) ಕೃಷಿಯಲ್ಲಿ ಪದವಿ ಪಡೆದು ತನ್ನ ಹಳ್ಳಿಯಲ್ಲಿ ವ್ಯವಸಾಯ ಮಾಡಿ ಜೀವನ ಮಾಡಬೇಕು ಎಂದು ಬರುತ್ತಾನೆ. ಆದರೆ ಆತ ಹಳ್ಳಿಗೆ ಬರುವುದು ಆತನ ಸಹೋದರನಿಗೆ

ಶಿವಕುಮಾರ್ ಎಚ್ ಎಂ
Published 22 ಡಿಸೆಂಬರ್ 2023, 13:20 IST
Last Updated 22 ಡಿಸೆಂಬರ್ 2023, 13:20 IST

'ಇಷ್ಟೆಲ್ಲಾ ಖರ್ಚು ಮಾಡಿ ಓದಿಸಿದ್ದೇನೆ, ನೀನು ಯಾವುದಾದರೂ ಒಳ್ಳೆಯ ಕಂಪನಿಯಲ್ಲಿ ಕೆಲಸ ಮಾಡು..' ಎಂದು ಹೇಳುತ್ತಾನೆ. ಆದರೆ ನಾಯಕನಿಗೆ ಮಾತ್ರ ಕೃಷಿಯಲ್ಲಿಯೇ ಆಸಕ್ತಿ. ಕಡೆಗೆ ಅಣ್ಣ ತಮ್ಮ ಇಬ್ಬರೂ ಬೇರೆ ಬೇರೆಯಾಗುತ್ತಾರೆ. ಅವರ ಕುಟುಂಬದ ಆಸ್ತಿಯಾದ ಕಾಸಿನ ಸರದ ವಿಷಯವೂ ಬರುತ್ತದೆ. ಆ ಕಾಸಿನ ಸರ ಯಾರಿಗೆ ಹೋಗುತ್ತದೆ? ಅದರ ಪ್ರಾಮುಖ್ಯತೆ ಏನು? ಜತೆಗೆ ಸಾವಯುವ ಕೃಷಿಯ ಬಗ್ಗೆ ಮತ್ತು ಬೆಂಬಲ ಬೆಲೆಯ ಬಗ್ಗೆ ಯಾವ ರೀತಿಯ ಚರ್ಚೆ ನಡೆದಿದೆ ಎಂಬುದರ ಬಗ್ಗೆ ತಿಳಿಯಲು ಸಿನಿಮಾ ನೋಡಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ADVERTISEMENT

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.