ADVERTISEMENT

Nandini Brand: 'ಅಮೂಲ್‌' ವಿರುದ್ಧ ಮುಂದುವರಿದ ಸಮರ, ರಾಜ್ಯದ ಅಸ್ಮಿತೆ

Sub: Nandini Brand: ಅಮುಲ್ ಸವಾರಿ ವಿರುದ್ಧ ರಾಜಕೀಯ ನಾಯಕರೂ ಸೇರಿದಂತೆ, ಕನ್ನಡಿಗರು ತೀವ್ರ ಸಮರ ಸಾರಿದ್ದು, ಯಾವುದೇ ಕಾರಣಕ್ಕೂ ಅಮುಲ್ ಹಾಲು ಹಾಗೂ ಹಾಲಿನ ಉತ್ಪನ್ನವನ್ನು ಬೆಂಬಲಿಸದಂತೆ ಸಾಮಾಜಿಕ ಜಾಲತಾಣದಲ್ಲಿ ಹೋರಾಟ ನಡೆಯುತ್ತಿದೆ.

Raja K
Published 10 ಏಪ್ರಿಲ್ 2023, 14:18 IST
Last Updated 10 ಏಪ್ರಿಲ್ 2023, 14:18 IST
Test Cap
Test Cap   Test Attri

ಬೆಂಗಳೂರು: ರಾಜ್ಯದಲ್ಲಿ ಗುಜರಾತ್‌ನ 'ಅಮೂಲ್‌' ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಮರ ಮುಂದುವರಿದಿದ್ದು, ರಾಜಕೀಯ ನೇತಾರರು ಹಾಗೂ ಜನರು ರಾಜ್ಯದ ಅಸ್ಮಿತೆ 'ನಂದಿನಿ' ಬ್ರ್ಯಾಂಡ್‌ನ ಪರ ಧ್ವನಿ ಎತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ADVERTISEMENT

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.