ADVERTISEMENT

ಸೋಮಾಲಿಯಾ ರಾಜಧಾನಿಯಲ್ಲಿ ಅಲ್‌–ಶಬಾಬ್‌ ಉಗ್ರರ ದಾಳಿ: 10 ಮಂದಿ ಸಾವು

ಅಲ್‌ ಖೈದಾದೊಂದಿಗೆ ನಂಟು ಹೊಂದಿರುವ ಅಲ್‌–ಶಬಾಬ್‌ ಉಗ್ರರ ಗುಂಪು

Abdul Rahiman
Published 24 ಫೆಬ್ರುವರಿ 2023, 6:00 IST
Last Updated 24 ಫೆಬ್ರುವರಿ 2023, 6:00 IST
ಉಗ್ರರ ದಾಳಿಗೆ ಆಹುತಿಯಾಗಿರುವ ಮನೆ
ಉಗ್ರರ ದಾಳಿಗೆ ಆಹುತಿಯಾಗಿರುವ ಮನೆ   ಪಿಟಿಐ ಚಿತ್ರ

ಮೊಗಾದಿಶು: ಸೋಮಾಲಿಯಾ ರಾಜಧಾನಿ ಮೊಗಾದಿಶುವಿನಲ್ಲಿರುವ ಮನೆ ಮೇಲೆ ಅಲ್‌–ಶಬಾಬ್‌  ಉಗ್ರರು ದಾಳಿ ನಡೆಸಿದ್ದು, ಕನಿಷ್ಠ 10 ಮಂದಿ ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ಸರ್ಕಾರ ಹೇಳಿದೆ.

ನಮಗೆ ಇದರಿಂದ ಭಾರೀ ಸಂತೋಷವಾಗಿದೆ. 1909ರಲ್ಲಿ ಬ್ರಿಟೀಷರು ನೆಟ್ಟಿದ್ದ ಈ ತೋಪನ್ನು ಸಂರಕ್ಷಿತಾರಣ್ಯವಾಗಿ ಮಾಡಲಾಗಿತ್ತು. ಒಟ್ಟು 8 ಘನ ಮೀಟರ್ ಇದ್ದ ಈ ಮರ ಒಳ್ಳೆಯ ಬೆಲೆಗೆ ಹರಾಜಾಗಿದೆ. ಇದು ಈವರೆಗೆ ಈ ಡಿಪೋದಲ್ಲಿ ಹರಾಜಾದ ದೊಡ್ಡ ಮೊತ್ತದ ಮರ. ಆ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ. ನಮಗೆ ಖುಷಿ ಅನಿಸುತ್ತಿದೆ. ನಿಲಂಬೂರು ತೇಗದ ಮರ ಅಂತರರಾಷ್ಟ್ರೀಯ ಬ್ರಾಂಡ್ ಆಗಿದ್ದು, ಐತಿಹಾಸಿಕ ಮಹತ್ವವೂ ಇದೆ.
ಸಿನಾನ್ ಇಂದಬೆಟ್ಟು
ಸಾರಾಂಶ

ಸಿನಾನ್ ಇಂದಬೆಟ್ಟು

ನೀವು ಈ ಬಾರಿ‌ ಯಾವ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡುತ್ತೀರಿ?

ADVERTISEMENT

ನಾನು ಬೆಳ್ತಂಗಡಿಯಿಂದ

ಮರ ತುಂಬಿಸುವುದನ್ನು ನೋಡಲು ಜನಸಾಗರ
ಈ ಅಪರೂಪದ ಮರವನ್ನು ಲೋಡ್‌ ಮಾಡುವ ದೃಶ್ಯ ಕಣ್ತುಂಬಿಕೊಳ್ಳಲು ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದರು.
ಸಾರಾಂಶ

ಕಂಪನಿಯ ಈ ನಿರ್ಧಾರ ನ್ಯಾಯ ಮತ್ತು ಪಾರದರ್ಶಕತೆಗೆ ವಿರುದ್ಧ ಎಂದಿರುವ ನೌಕರರ ಒಕ್ಕೂಟ, ಈ ನಿರ್ಧಾರವನ್ನು ಮರುಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದೆ.

  1. ಸಿಯಾಟಲ್‌ನಲ್ಲಿ ದಕ್ಷಿಣ ಏಷ್ಯಾ ಮೂಲದರು, ಅದರಲ್ಲೂ  ಭಾರತೀಯ ಹಿಂದೂ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

  2. ಭಾರತದಲ್ಲಿ ಇರುವ ಹಾಗೆ ಅಲ್ಲಿಯೂ ಜಾತಿ ಪದ್ಧತಿ ಆಚರಣೆಯಲ್ಲಿತ್ತು.

  3. ಆದರೆ ಕಾನೂನು ಕ್ರಮ ತೆಗೆದುಕೊಳ್ಳಲು ರಾಜ್ಯ ಸರ್ಕಾರವು ನಿರಾಕರಿಸಿತ್ತು.

ಸರ್ಕಾರದ ಈ ನಿರ್ಧಾರ ವಿರುದ್ಧ ಪರ್ವೇಜ್‌ ಅಲಹಾಬಾದ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಆ ಆರ್ಜಿಯನ್ನು ಹೈಕೋರ್ಟ್‌ ತಳ್ಳಿ ಹಾಕಿತ್ತು. ಸುಪ್ರೀಂ ಕೋರ್ಟ್‌ ಕೂಡ ಮೇಲ್ಮನವಿಯನ್ನು ತಿರಸ್ಕರಿಸಿತ್ತು.

ಗಲಭೆ ಸಂಬಂಧ ಪೊಲೀಸರು ವಿಚಾರಣಾ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ವರದಿಯ ವಿರುದ್ಧ ಪರ್ವೇಜ್‌ 2022ರ ಅಕ್ಟೋಬರ್‌ 11ರಂದು ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು.
ಸಾರಾಂಶ

2007 ಜನವರಿ 27 ರಂದು ನಡೆದ ಮೊಹರಂ ಮೆರವಣಿಗೆಯಲ್ಲಿ ಎರಡು ಪಂಗಡಗಳ ನಡುವೆ ಜಗಳ ಉಂಟಾಗಿ, ಓರ್ವ ಹಿಂದೂ ವ್ಯಕ್ತಿ ಮೃತಪಟ್ಟಿದ್ದರು.

ಯೋಗಿ ಆದಿತ್ಯನಾಥ್‌
ಈ ಘಟನೆಗೆ ಅಂದಿನ ಗೋರಖಪುರ ಸಂಸದರಾಗಿದ್ದ ಯೋಗಿ ಆದಿತ್ಯನಾಥ್‌ ಅವರು ಮಾಡಿದ ಭಾಷಣವೇ ಕಾರಣ. ಹೀಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪರ್ವೇಜ್‌, 2008ರ ಸೆಪ್ಟೆಂಬರ್‌ 26 ರಂದು ದೂರು ಸಲ್ಲಿಸಿದ್ದರು.
ಸುಪ್ರೀಂ ಕೋರ್ಟ್‌ನಲ್ಲಿ ಈ ವಿಚಾರ ಇತ್ಯರ್ಥವಾಗಿದ್ದರೂ ಕೂಡ ವ್ಯಕ್ತಿ ಪದೇ ಪದೇ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುತ್ತಿದ್ದರು. ವೃತ್ತಿಯಲ್ಲಿ ಪತ್ರಕರ್ತರಾಗಿರುವ ಪರ್ವೇಜ್‌ ಪರ್ವಾಜ್‌ ಎಂಬವರೇ ದಂಡ ತೆತ್ತವರು.
ಸಿನಾನ್ ಇಂದಬೆಟ್ಟು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.