ADVERTISEMENT

test octar 17 ಯುವತಿ ಸಾವಿಗೆ ಕಾರಣವಾಗಿದ್ದ ಕಾಡಾನೆ ಕೊನೆಗೂ ಸೆರೆ

sub

ಶಿವಕುಮಾರ್ ಎಚ್ ಎಂ
Published 17 ಅಕ್ಟೋಬರ್ 2023, 12:40 IST
Last Updated 17 ಅಕ್ಟೋಬರ್ 2023, 12:40 IST
ನುಗ್ಗೇಹಳ್ಳಿ ಹೋಬಳಿಯ ಒಂಟಿ ಮಾವಿನಹಳ್ಳಿ ಗ್ರಾಮದ ಬಳಿಯ ರೈತರೊಬ್ಬರ ತೋಟದಲ್ಲಿ ವಯೋ ಸಾವಿಗೆ ಗಂಡುಚಿರತೆ ಮೃತಪಟ್ಟಿದೆ.
ನುಗ್ಗೇಹಳ್ಳಿ ಹೋಬಳಿಯ ಒಂಟಿ ಮಾವಿನಹಳ್ಳಿ ಗ್ರಾಮದ ಬಳಿಯ ರೈತರೊಬ್ಬರ ತೋಟದಲ್ಲಿ ವಯೋ ಸಾವಿಗೆ ಗಂಡುಚಿರತೆ ಮೃತಪಟ್ಟಿದೆ.   

ಯುವತಿಯೊಬ್ಬರ ಸಾವಿಗೆ ಕಾರಣವಾಗಿದ್ದ ಮತ್ತು ವೈದ್ಯಾಧಿಕಾರಿಯೊಬ್ಬರ ಮೇಲೆ ದಾಳಿ ಮಾಡಿದ್ದ ಕಾಡಾನೆಯನ್ನು ಮೂರು ದಿನಗಳ ನಂತರ ಸೆರೆ ಹಿಡಿಯಲಾಗಿದೆ. ಈ ಕಾಡಾನೆಯನ್ನು, ಶಿವಮೊಗ್ಗ-ದಾವಣಗೆರೆ ಜಿಲ್ಲೆ ಗಡಿಭಾಗದ ಹೊನ್ನಾಳಿ ತಾಲ್ಲೂಕಿನ ಜಿನಹಳ್ಳಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಸೆರೆ ಹಿಡಿದರು. ಯುವತಿ ಸಾವಿಗೆ ಕಾರಣವಾಗಿದ್ದ ಕಾಡಾನೆ ಕೊನೆಗೂ ಸೆರೆ

ಕಮಲಾಪುರ ತಾಲ್ಲೂಕಿನ ನಾಗೂರ ಗ್ರಾಮಸ್ಥರಿಗೆ ಮಂಗಳವಾರ ಶಾಸಕ ಬಸವರಾಜ ಮತ್ತಿಮಡು ಹಕ್ಕುಪತ್ರ ವಿತರಿಸಿದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ADVERTISEMENT

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.