ಬೆಂಗಳೂರು: ಮೊದಲ ದಿನ, ಮೊದಲ ಕ್ಯಾಬಿನೆಟ್ನಲ್ಲಿ ಎಲ್ಲ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರಲಿದ್ದೇವೆ, ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು. ''ನೀವು ಬಯಸಿದಂತಹ ಸರಕಾರ, ಜನರ ಧ್ವನಿ, ಪ್ರಜಾಧ್ವನಿ ಶನಿವಾರ ರಚನೆಯಾಗಲಿದೆ. ಎಲ್ಲ ರಾಷ್ಟ್ರೀಯ ಮುಖಂಡರು ಬರಲಿದ್ದಾರೆ'' ಎಂದರು. ಪಕ್ಷದ ಗ್ಯಾರಂಟಿಗಳಿಗೆ ಏನಾದರೂ ಷರತ್ತುಗಳು ಇರುತ್ತವೆಯೇ ಎಂಬ ಪ್ರಶ್ನೆಗೆ, ''ಈಗ ನಾನು ಏನನ್ನೂ ಹೇಳುವುದಿಲ್ಲ. ನಮ್ಮ ಗ್ಯಾರಂಟಿಗಳು ಜಾರಿಯಾಗುವುದು ಖಂಡಿತ'' ಎಂದು ಡಿಕೆ ಶಿವಕುಮಾರ್ ಹೇಳಿದರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.
ಶನಿವಾರ ನಡೆಯಲಿರುವ ಕಾಂಗ್ರೆಸ್ನ ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರು ಹಾಗೂ ಇತರೆ ಪಕ್ಷಗಳ ನಾಯಕರು ಸಹ ಭಾಗಿಯಾಗುವಂತೆ ಡಿಕೆ ಶಿವಕುಮಾರ್ ಆಹ್ವಾನ ನೀಡಿದರು. ''ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ಎಲ್ಲರೂ ಬೆಳಿಗ್ಗೆ ಹನ್ನೊಂದು ಗಂಟೆಯೊಳಗೆ ಕ್ರೀಡಾಂಗಣದ ಒಳಗೆ ಬಂದು ಸೇರಬೇಕು, ಅನಂತರ ವಿಐಪಿಗಳು ಬರುವುದರಿಂದ ಬೇರೆಯವರಿಗೆ ಒಳಪ್ರವೇಶಕ್ಕೆ ಅಡಚಣೆಯಾಗುತ್ತದೆ. ಆದಷ್ಟು ಬೇಗನೆ ಬನ್ನಿ'' ಎಂದು ಕರೆ ನೀಡಿದರು.
What is Polymorphism?
Polymorphism is a ....
Title decription
Title second description
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನಾವು ಘೋಷಣೆ ಮಾಡಿದ ಐದೂ ಗ್ಯಾರಂಟಿಗಳನ್ನ ಮೊದಲ ಸಂಪುಟ ಸಭೆಯಲ್ಲೇ ಜಾರಿ ಮಾಡ್ತೇವೆ.. ಹೀಗಂತಾ ಕಾಂಗ್ರೆಸ್ ಪಕ್ಷದ ನಾಯಕರು ಚುನಾವಣೆ ಪ್ರಚಾರದ ವೇಳೆ ಮೇಲಿಂದ ಮೇಲೆ ಹೇಳಿದ್ರು. ಚುನಾವಣಾ ಫಲಿತಾಂಶ ಹೊರಬಿದ್ದ ದಿನ
ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದಿದ್ದೇ ತಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡಾ ಶೀಘ್ರದಲ್ಲೇ ಗ್ಯಾರಂಟಿ ಯೋಜನೆಗಳನ್ನ ಜಾರಿ ಮಾಡಿ ಎಂದಿದ್ದರು. ಆದ್ರೆ, ಮೊದಲ ಸಂಪುಟ ಸಭೆ ಇರಲಿ, ಎರಡನೇ ಸಂಪುಟ ಸಭೆ ಮುಗಿದ ಮೇಲೂ ಗ್ಯಾರಂಟಿ ಜಾರಿ ಇನ್ನೂ ಕನಸಾಗೇ ಉಳಿದಿದೆ. ಬಸ್ನಲ್ಲಿ
ಬೆಂಗಳೂರಿನ ಜೆಪಿ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, 42 ಕ್ಷೇತ್ರದಲ್ಲಿ 60 ಸಾವಿರ ಕಾರ್ಡ್ ಹಂಚಿಕೆ ಮಾಡಿದ್ದಾರೆ. ಗ್ಯಾರಂಟಿ ಕಾರ್ಡ್ ಜೊತೆ, ಐದು ಸಾವಿರ ರೂಪಾಯಿ ಗಿಫ್ಟ್ ಕಾರ್ಡ್ ಕೂಡಾ ಕೊಟ್ಟಿದ್ದಾರೆ.Raja
ರಾಜ್ಯದ ಜನತೆ ಯಾವ ರೀತಿ ಮರಳು ಮಾಡಿದ್ದೀರಾ, ನಿರುದ್ಯೋಗ ಯುವಕರಿಗೆ 3 ಸಾವಿರ ರೂಪಾಯಿ ಕೊಡುತ್ತೇನೆ ಎಂದಿದ್ದರು. ಆದ್ರೆ ಈಗ 2022, 2023 ರ ಸಾಲಿನ ನಿರುದ್ಯೋಗಿ ಯುವಕರಿಗೆ ಎಂದು ಹೇಳಿದ್ದಾರೆ.Raja K
ಈ ಕಾರ್ಡ್ನಿಂದ ರಾಮನಗರದಲ್ಲಿ ನಿಖಿಲ್ ಸೋತಿದ್ದು, ನ್ಯಾಯದ ರೀತಿ ಸೋಲಿಸಿಲ್ಲ ಎಂದರು. ಲೋಕಸಭೆ ಚುನಾವಣೆ ಬಳಿಕ ದೇಶದಲ್ಲಿ ಕಾಂಗ್ರೆಸ್ ಇರುತ್ತಾ ಇಲ್ವಾ ಎಂದು ದೇಶದ ಜನ ತೀರ್ಮಾನ ಮಾಡುತ್ತಾರೆ ಎಂದರು.
First NAME | Last Name | Address | PIN_CODE | CITY | STATE | COUNTRY | PHONE NO | Gender | Age | AMOUNT | Start Date | End Date | Remarks | REF ID | Send Email | Password | Edition | RateId | |
---|---|---|---|---|---|---|---|---|---|---|---|---|---|---|---|---|---|---|---|
TestBulkUser1 | New Delhi | Delhi | India | TestBulkUser1@testdomain.com | 8314797499 | 30 | 20-05-2022 | 20-05-2022 | Campaign 2020 jan | CXBULKTST | Y | 0 | 0 | ||||||
Annual + Archive Plan(6 months) | 53 | ||||||||||||||||||
Annual Plan | 51 | ||||||||||||||||||
Archive Only Plan - 6 Months | 54 | ||||||||||||||||||
Plane is used for transporting form one place to another place by through sky surface.
What is plane?
What is eclipse?
Eclipse is a tool which is used for Automation.
ಸುನಾಮಿ ಸನ್ನಿವೇಶಗಳ ಕಾರಣದಿಂದ ತನ್ನ ಕರಾವಳಿಯುದ್ದಕ್ಕೂ ಪ್ರಬಲ ಮತ್ತು ಅಸಹಜ ತರಂಗಗಳು ಹಾಗೂ ಅಲೆಗಳು ಉಂಟಾಬಹುದು. ಆದರೆ ಅದರಿಂದ ದೊಡ್ಡ ಹಾನಿ ನಿರೀಕ್ಷೆಯಿಲ್ಲದೆ ಇರುವುದರಿಂದ ಜನರ ಸ್ಥಳಾಂತರದ ಅಗತ್ಯವಿಲ್ಲ ಎಂದು ನ್ಯೂಜಿಲ್ಯಾಂಡ್ ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆ ಹೇಳಿಕೆ ನೀಡಿದೆ. ಮೊದಲ ಸುನಾಮಿ ಚಟುವಟಿಕೆಗಳು ಈ ಪ್ರಬಲ ತರಂಗಗಳಿಗೆ ಕಾರಣವಾಗಲಿದ್ದು, ಸಂಜೆ 5 ಗಂಟೆ ಸುಮಾರಿಗೆ ನ್ಯೂಜಿಲ್ಯಾಂಡ್ನ ನಾರ್ತ್ ಕೇಪ್ ಸುತ್ತಲಿನ ಪ್ರದೇಶಗಳಿಗೆ ಅಲೆಗಳು ತಲುಪುವ ಸಾಧ್ಯತೆ ಇದೆ. ಮೊದಲ ಸುನಾಮಿ ಚಟುವಟಿಕೆ ಅಷ್ಟೊಂದು ಪ್ರಬಲವಾಗಿರುವುದಿಲ್ಲ ಎಂದು ಎನ್ಇಎಂಎ ಹೇಳಿದೆ.